ದಿನದ ಸುದ್ದಿ
ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿ; ರೈಲಿ’ನ ಗಾಜು ಒಡೆದು ಚಾಲಕನಿಗೆ ಗಾಯ
ಸುದ್ದಿದಿನ,ಮಂಗಳೂರು: ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿಯಾಗಿ ಇಂಜಿನ್ನ ಗಾಜು ಒಡೆದು ಚಾಲಕ ಶಾಜಿ ಎಂಬವರಿಗೆ ಸಣ್ಣ-ಪುಟ್ಟ ಗಾಯವಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಇಂದು ಮಂಗಳೂರಿನಿಂದ ಕೊಯಂಬತೂರು ಕಡೆ ಹೋಗುತ್ತಿದ್ದ ಕೊಯಂಬತೂರ್ ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್ ಸಂಚರಿಸುವ ವೇಳೆಯಲ್ಲಿ ಕುಂಬ್ಳೆ ಕಾಸರಗೋಡು ನಡುವೆ ಈ ಘಟನೆ ನಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243