ದಿನದ ಸುದ್ದಿ

ಸರಣಿ ಸಾವಿಗೆ ಬೆಚ್ಚಿ ಬಿತ್ತು ಇಡೀ ಗ್ರಾಮ..! ; ಆ ಗ್ರಾಮ ಯಾವ್ದು ಗೊತ್ತಾ..?

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಎರಡು ತಿಂಗಳಿಂದ ಸರಣಿ ಸಾವಿಂದ ಬೆಚ್ಚಿ ಬಿದ್ದಿತ್ತುಈ ಗ್ರಾಮ..! ದೇವರ ಆಗ್ನೆಯಂತೆ ಈಡೀ ಊರನ್ನೇ ಖಾಲಿ ಮಾಡಿಕೊಂಡು ಹೋಗಿದ್ದ ಗ್ರಾಮಸ್ಥರು. ಒಂದು ದಿನದ ಮಟ್ಟಿಗೆ ಗ್ರಾಮಕ್ಕೆ ಗ್ರಾಮವೇ ಖಾಲಿ ಖಾಲಿಯಾಗಿತ್ತು. ಕಾರಣ, ಎರಡು ತಿಂಗಳಲ್ಲಿ ಗ್ರಾಮದಲ್ಲಿ 19 ಜನ ಸಾವನ್ನಪ್ಪಿದರು. ಇಂಥದೊಂದು ವಿಚಿತ್ರ ಘಟನೆ ನಡೆದದ್ದು,ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗೊರವಿನಕಲ್ಲು ಗ್ರಾಮದಲ್ಲಿ .

ನಿನ್ನೆ ಮನೆಗಳಿಗೆ ಭೀಗ ಹಾಕಿಕೊಂಡು ಊರ ಹೊರಗೆ ಹೋಗಿದ್ದ ಗ್ರಾಮಸ್ಥರು. ಕುರುಬರಹಳ್ಳಿ ಕರಿಯಮ್ಮ ದೇವಿಯ ಆಗ್ನೆಯಂತೆ ಗ್ರಾಮ ತೊರೆದಿದ್ದರು. ನಿನ್ನೆ ಹುಣ್ಣಿನ ದಿನವಾಗಿದ್ದರಿಂದ ಗ್ರಾಮ ತೊರೆದು ವಿಶೇಷ ಪೂಜೆ ಸಲ್ಲಿಸಿದರು. ದುಷ್ಟ ಶಕ್ತಿಗಳನ್ನ ಮಾಡಡಲು ಗ್ರಾಮ ತೊರೆದಿದ್ದರು. ಈಗಲೂ ಸರಣಿ ಸಾವಿನಿಂದ ಆತಂಕದಲ್ಲಿದ್ದಾರೆ ಗ್ರಾಮಸ್ಥರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version