ದಿನದ ಸುದ್ದಿ

ಎಲ್ಲಾ ಧರ್ಮಗಳನ್ನು ಗೌರವಿಸುವುದೇ ನಮ್ಮ ಸಂಸ್ಕೃತಿಯ ಆಶಯ : ಪ್ರಕಾಶ್ ರಾಜ್

Published

on

ಸುದ್ದಿದಿನ ಡೆಸ್ಕ್ : ನಟ‌ ಪ್ರಕಾಶ್ ರಾಜ್ (ರೈ) ಈ ಬಾರಿಯ ಲೋಕ ಸಭಾ ಚುನಾವಣೆಗೆ ‘ಬೆಂಗಳೂರು ಸೆಂಟ್ರಲ್’ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಗೌರಿ ಲಂಕೇಶ್ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಇವರು ಈ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಂವಿಧಾನ ಬದ್ದವಾದ ಸಮಾಜ ನಿರ್ಮಾಣಕ್ಕೆ ತಮ್ಮ ವಿಚಾರಧಾರೆಯನ್ನು ಹಂಚಿಕೊಳ್ಳುತ್ತಾ ಬಂದ ಇವರು, ಲೋಕಸಭೆಗೆ ಲಗ್ಗೆಯಿಡಲು ಸಕಲ ತಯಾರಿಯೊಂದಿಗೆ ನಿಂತಿದ್ದಾರೆ.

ಈ ನಡುವೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸುವುದೇ ಅದ್ಭುತ ಸಂಸ್ಕೃತಿಯ ಆಶಯ ಎಂಬ ಬರಹದೊಂದಿಗೆ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

 

 

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version