/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಖಡ್ಗ ಸಂಘದಿಂದ ಸೂಳೆಕೆರೆ ಉಳಿಸಿ ಜಾಗೃತಿ ಮೂಡಿಸಲು ಪಾದಯಾತ್ರೆ

Published

on

ಸುದ್ದಿದಿನ,ದಾವಣಗೆರೆ : ಇತ್ತೀಚೆಗೆ ಖಡ್ಗ ಸ್ವಯಂ ಸೇವಕರ ಸಂಘ (ರಿ) ಕರ್ನಾಟಕ ದಿಂದ ಸೂಳೆಕೆರೆ ಉಳಿಸಿ ಅಭಿಯಾನ ಮತ್ತು ಸಿರಿಗೆರೆಯ ಮಠದ ನ್ಯಾಯ ಪೀಠದಲ್ಲಿ ನಡೆಯಲಿರುವ ಸರ್ವಸಭೆಗಾಗಿ ಜನಗಳಲ್ಲಿ ಜಾಗರೂಕತೆ ಮೂಡಿಸಲು ಸೂಳೆಕೆರೆಯಿಂದ ಚನ್ನಗಿರಿಯವರೆಗೆ ಪಾದಯಾತ್ರೆ ಮಾಡಿದರು.

ಈ ಪಾದಯಾತ್ರೆಗೆ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳಾದ ಗುರುಬಸವ ಸ್ವಾಮಿಗಳು ಹಾಗೂ ಚನ್ನಗಿರಿಯ ಕೇದಾರ ಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಖಡ್ಗ ಸ್ವಯಂ ಸೇವಕರ ಸಂಘದ ರಾಜ್ಯಾಧ್ಯಕ್ಷ, ರಘು ಬಿ ಆರ್ ಹೋನೆಮರದಹಳ್ಳ, ರಾಜ್ಯ ಉಪಾಧ್ಯಕ್ಷ,ಕೆ ಸಿ ಬಸವರಾಜ್ ಬೆಳ್ಳೂಡಿ,ರಾಜ್ಯ ಕಾರ್ಯದರ್ಶಿ ಕುಬೇಂದ್ರೆ ಸ್ವಾಮಿ,ಹಾಗೂ ಪ್ರಾಶಂತ್ ಸೂಣಿಗಿರಿ,ಚಂದ್ರಹಾಸ ಲಿಂಗದಹಳ್ಳಿ, ಷಣ್ಮುಖಪ್ಪ ದೋಡ್ಡಘಟ್ಟ,ಪ್ರಶಾಂತ, ಸಾಯದ್, ಹೇಮಂತ್ ಮತ್ತು ಇತರೆ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version