ಸಿನಿ ಸುದ್ದಿ
2019ರ ನಂತರ ರಮ್ಯ ಬೆಳ್ಳಿ ತರೆಗೆ ವಾಪಾಸ್ ?
ಸುದ್ದಿದಿನ ಡೆಸ್ಕ್: ಮೋಹಕ ತಾರೆ ರಮ್ಯ ಅವರು ರಾಜಕೀಯದಲ್ಲಿ ಬ್ಯುಸಿ ಆದ ನಂತರ ಅವರ ಅಭಿಮಾನಿಗಳು ರಮ್ಯ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆಲ್ಲ ಇಲ್ಲಿದೆ ಒಂದು ಸಿಹಿ ಸುದ್ದಿ.
2019ರ ನಂತರ ರಮ್ಯ ಅವರು ಮತ್ತೆ ಬಣ್ಣದ ಲೋಕಕ್ಕೆ ಮರುಳಲಿದ್ದಾರೆ. ಈ ಬಗ್ಗೆ ಅವರೇ ಪ್ರತಿಕ್ರಿಯಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ವೀಕ್ಷಿಸಿದ ರಮ್ಯಾ, ಟ್ವಿಟರ್ ಮೂಲಕ ರಕ್ಷಿತ್ ಶೆಟ್ಟಿ ಅವರಿಗೆ ವಿಷ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯ, 2019ರ ನಂತರ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಬಹುಶಃ ಮುಂದಿನ ಲೋಕಸಭಾ ಚುನಾವಣೆ ನಂತರ ರಮ್ಯ ಬೆಳ್ಳಿ ತೆರೆಗೆ ಬರುವ ಸಾಧ್ಯತೆ ಇದೆ.
I’ve so much catching up to do with all the great films you’ve been in @rakshitshetty I always knew you were just the right thing the Kannada movies was missing and I’m so so proud & happy for you today! Good luck for this and to you @shanvisrivastav 🌻🤗#AvaneSrimannarayana https://t.co/iMhxmbdKZx
— Divya Spandana/Ramya (@divyaspandana) June 8, 2018
After 2019 🙂
— Divya Spandana/Ramya (@divyaspandana) June 8, 2018