ದಿನದ ಸುದ್ದಿ

ಅಲ್ಲಂ ಪ್ರಶಾಂತ ಅಂಗಲಾಚಿ ಬೇಡಿದ್ರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ

Published

on

ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಹತ್ತಿರದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಉಪಚುನಾವಣೆ ಅಂಗವಾಗಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಮುಂಚೆಯೇ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತಗೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ ಮಾಡಿದ ಕೈಗಾರಿಕಾ ಭದ್ರತಾ ಸಿಬ್ಬಂದಿಗಳು ಇಲ್ಲ, ಈ ಸಮಯದಲ್ಲಿ ಅಲ್ಲಂ ಪ್ರಶಾಂತ ಇಲ್ಲ ನಾನು ಕಾಂಗ್ರೆಸ್ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷ, ಭದ್ರತಾ ಸಿಬ್ಬಂದಿಗಳಿಗೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿ ಬೇಡಿದರೂ ನಿರಾಕರಿಸಿದರು.

ಅಲ್ಲಂ ಪ್ರಶಾಂತ ಇಲ್ಲ ಸರ್ ನಾನು ಎಸ್.ಪಿ ಗೆ ಹೇಳುತ್ತೇವೆ, ಸಿಬ್ಬಂದಿ ಕೇಳಿ ಎಂದರು. ನಂತರ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಲ್ಲಂ ಪ್ರಶಾಂತ ಸರ್ ಹೇಳಿ ನಿಮ್ಮ ಸಿಬ್ಬಂದಿ ಕೇಳ್ತಾ ಇಲ್ಲ ಎಂದ ಕೂಡಲೇ, ಕೈ ಮಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ನಂದರೆಡ್ಡಿ ಅವರು ಹೇಳಿದ ಕೂಡಲೇ ವಿಮಾನ ನಿಲ್ದಾಣ ಪ್ರವೇಶ ಮಾಡಿದರು.

ಆದರೆ ಪ್ರಶಾಂತ ಪ್ರವೇಶ ದ್ವಾರದ ಮುಂದೆ ಕೇಳಿಕೊಂಡಾಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನಂದರೆಡ್ಡಿ, ಸೈಬರ್ ಕ್ರೈಮ್ ಸಿಪಿಐ ಠಾಧೋಡ್ ಜಿಲ್ಲಾ ಅದ್ಯಕ್ಷ ಅಲ್ಲಂ ಪ್ರಶಾಂತ ಮುಂದೆ ನೋಡಿಕೊಂಡು ಹಾದು ಹೋದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version