ದಿನದ ಸುದ್ದಿ

ವಾಜಪೇಯಿ ಶ್ರದ್ಧಾಂಜಲಿ ಗೆ ವಿರೋಧ | ಎಂಐಎಂ ಶಾಸಕನಿಗೆ ಬಿತ್ತು ಗೂಸ

Published

on

ಸುದ್ದಿದಿನ ಡೆಸ್ಕ್ | ವಾಜಪೇಯಿಯವರ ಶ್ರದ್ಧಾಂಜಲಿಗೆ ವಿರೋಧ ವ್ಯಕ್ತಪಡಿಸಿದ MIM ನ ಶಾಸಕ ಸಯ್ಯದ್ ಮತೀನ್‍ಗೆ ಬಿತ್ತು ಸದನದಲ್ಲಿ ಗೂಸ.

ಮಹಾರಾಷ್ಟ್ರದ ಔರಂಗಾಬಾದ್ ನ ನಗರಸಭೆಯಲ್ಲಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧ ವ್ಯಕ್ತಪಡಿಸಿದ ಒವೈಸಿಯ ಎಂ.ಐ.ಎಂ ನ ಕಾರ್ಪೋರೇಟರ್ ಸಯ್ಯದ್ ಮತೀನ್ ಅನ್ನು ಹಿಗ್ಗಾಮುಗ್ಗಾ ತಳಿಸಿದ ಇತರ ಸದಸ್ಯರು.

Leave a Reply

Your email address will not be published. Required fields are marked *

Trending

Exit mobile version