ದಿನದ ಸುದ್ದಿ
ಇಂದಿರಾ ಕ್ಯಾಂಟೀನ್ ಉಳಿಸುವಂತೆ ಹೋಳಿಗೆ ಊಟ ಬಡಿಸಿ ಪ್ರತಿಭಟನೆ
ಸುದ್ದಿದಿನ,ಬೆಂಗಳೂರು: ಹಸಿವು ಮುಕ್ತ ಕರ್ನಾಟಕ ಹೆಸರಿನಲ್ಲಿ ಬಡಜನ ಹಸಿವು ಮುಕ್ತ ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ನಂದಿನಿ ಲೇಔಟ್ ಇಂದಿರಾ ಕ್ಯಾಂಟೀನ್ ಮುಂಭಾಗ ಉಚಿತವಾಗಿ ಬಾಳೆ ಎಲೆಯಲ್ಲಿ ಹೋಳಿಗೆ ತುಪ್ಪದ ಊಟವನ್ನು ಬಡಿಸುವ ಮೂಲಕ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಹೋರಾಟ ಮಾಡಲಾಯಿತು.
ಕೃಪೆ : ಡೆಮಾಕ್ರಟಿಕ್ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243