ದಿನದ ಸುದ್ದಿ
ಬೀದರಿನಲ್ಲಿ ಕಾಂಗ್ರಸ್ ಜನದನಿ
ಸುದ್ದಿದಿನ ಡೆಸ್ಕ್: ಕಮಲ ಪಡೆ ಲೋಕಸಭಾ ಚುನಾವಣೆಗೆ ರಣಕಹಳೆ ಊದಿದ ನಂತರ ಆಗಸ್ಟ್ 14ರಂದು ಬೀದರಿನಲ್ಲಿ ಕಾಂಗ್ರೆಸ್ “ಜನದನಿ” ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಜನರ ಸಮಸ್ಯೆಗಳಿಗೆ ದನಿಯಾಗುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಜನದನಿ ಆಂದೋಲನ ಹಮ್ಮಿಕೊಂಡಿದ್ದು, ಸೋಮವಾರ ಬೀದರಿನಲ್ಲಿ ಚಾಲನೆ ದೊರೆತಿದೆ.
ಜನದನಿ ಆಂದೋಲನವನ್ನು ನಾಲ್ಕು ಪ್ರಮುಖ ವಿಷಯಗಳನ್ನಿಟ್ಟುಕೊಂಡು ಆರಂಭಿಸಲಾಗಿದೆ. ಭ್ರಷ್ಟಾಚಾರ, ನಿರುದ್ಯೋಗ, ಕೈಷಿ ಸಮಸ್ಯೆ ಮತ್ತು ಮಹಿಳಾ ರಕ್ಷಣೆ ಕುರಿತು ಜಾಗೃತಿ ಮೂಡಿಸಲಿದೆ. ಈ ಆಂದೋಲನ ದೇಶವ್ಯಾಪಿ ನಡೆಯಲಿದ್ದು, ಸಂಸದರು, ಶಾಸಕರು, ವಿವಿಧ ಸ್ಥರದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ವೇಳೆ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ರಾಹುಲ್ ಗಾಂಧಿ, ಕಾಂಗ್ರೆಸ್, ರಾಜಕೀಯ ಸುದ್ದಿ, ಲೋಕಸಭಾ ಚುನಾವಣೆ, ಆಂದೋಲನ, campaign, Congress, Rahul Gandhi, political news, Parliament election, door to door campaign