ದಿನದ ಸುದ್ದಿ

ಕೋವಿಡ್-19 ವ್ಯಾಕ್ಸಿನೇಷನ್ ; ರಾಜ್ಯಪಾಲರಿಂದ ಮೊಬೈಲ್ ವ್ಯಾನ್ ಅಭಿಯಾನ ಉದ್ಘಾಟನೆ

Published

on

ಸುದ್ದಿದಿನ,ಬೆಂಗಳೂರು : ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ. ಥಾವರ್‌ಚಂದ್ ಗೆಹೋಟ್ ಅವರು COVID 19 ವ್ಯಾಕ್ಸಿನೇಷನ್ ಕುರಿತು ಮೊಬೈಲ್ ವ್ಯಾನ್ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಸೇವ್ ದಿ ಚಿಲ್ಮನ್ ಮತ್ತು BBC ಮೀಡಿಯಾ ಆಕ್ಷನ್, ಇಂಡಿಯಾ ಸಹಯೋಗದೊಂದಿಗೆ ‘ಲಸಿಕ ವಿಶ್ವಾಸ’ ಚಲನಚಿತ್ರವನ್ನು ಬಿಡುಗಡೆ ಮಾಡಿದರು.

ಬಿಡುಗಡ ಸಮಾರಂಭವು ಡಿಸೆಂಬರ್ 21 ರಂದು ಬೆಂಗಳೂರಿನ ರಾಜಭವನದಲ್ಲಿ ನಾಲ್ಕು ಮಕ್ಕಳ ಉಪಸ್ಥಿತಿಯಲ್ಲಿ ನಡೆಯಿತು – ವಿಷು (12), ಸಂಗೀತ (14), ಉಮಾಬಾಯಿ (14) ಮತ್ತು ಸತೀಶ್ (13) – ತ್ಯಾಜ್ಯ ಆರಿಸುವ ಸಮುದಾಯದಿಂದ:ಶ್ರೀ. ಜತಿನ್ ಮೊಂದಾರ್, ಉಪ ನಿರ್ದೇಶಕ ಸತ್ ಹಬ್, ಸೇವ್ ದಿ ಚಿಲ್ಮನ್, ಶ್ರೀಮತಿ, ಲಕ್ಷ್ಮಿ ಪಟ್ನಾಬಿ ರಾಮನ್, ಕಾರ್ಯನಿರ್ವಾಹಕ ನಿರ್ದೇಶಕರು, ಸಾಮೂಹಿಕ ಶಕ್ತಿ ದಿ/ನಡ್ ಫೌಂಡೇಶನ್: ಶ್ರೀ ಕುಮಾರ್ ನಿಶಾಂತ್, ಪ್ರಾಜೆಕ್ಟ್ ಮುಖ್ಯಸ – ಪ್ರೈಡ್, ಬಿಬಿಸಿ ಮೀಡಿಯಾ ಆಕ್ಷನ್, ಇಂಡಿಯಾ ಮತ್ತು ಶ್ರೀ. ಎನ್.ಎಂ.ಚಂದ್ರಶೇಖರ, ಸೀನಿಯರ್ ಮ್ಯಾನೇಜರ್‌ – ಕರ್ನಾಟಕ ಮತ್ತು ತಮಿಳುನಾಡು, ಸೇವ್ ದಿ ಚಿಲ್ಡ್ರನ್

ಈ ಚಲನಚಿತ್ರವು ಸೇವ್ ದಿ ಚಿಲ್ಮನ್ ಮತ್ತು BBC ಮೀಡಿಯಾ ಆಕ್ಷನ್, ಇಂಡಿಯಾ ನಡುವಿನ ಸಹಯೋಗವಾಗಿದೆ. BBC ಮೀಡಿಯಾ ಆಕ್ಷನ್‌ನಿಂದ ರಚಿಸಲ್ಪಟ್ಟ ಈ ಚಲನಚಿತ್ರವು ಸಮುದಾಯದಲ್ಲಿ ಕಂಡುಬರುವ ತಪ್ಪು ಗ್ರಹಿಕೆಗಳು ಮತ್ತು ಭಯಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ ಮತ್ತು ಅಂತಿಮವಾಗಿ, COVID-19 ಲಸಿಕೆಗಳ ಮೇಲೆ ಅವರ ವಿಶ್ವಾಸವನ್ನು ನಿರ್ಮಿಸುತ್ತದೆ. ಚಿತ್ರದಲ್ಲಿ, ಮಕ್ಕಳು COVID 19 ಲಸಿಕೆ ಬಗ್ಗೆ ವದಂತಿಗಳಿಗೆ ಗಮನ ಕೊಡಬೇಡಿ, ಬದಲಿಗೆ ವೈದ್ಯರಿಗೆ ಕಿವಿಗೊಡುವಂತೆ ವಯಸ್ಕರಿಗೆ ಭಾವೋದ್ರಿಕ ಮನವಿಯನ್ನು ಮಾಡುತ್ತಾರೆ.

ಸೇವ್ ದಿ ಚಿಲ್ಮನ್, ಸಮಗ್ರ ಶಿಕ್ಷಣ-ಕರ್ನಾಟಕ, ಕರ್ನಾಟಕ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬೆಂಗಳೂರು ನಗರದ ತ್ಯಾಜ್ಯ ಆರಿಸುವ ಕುಟುಂಬಗಳು ಮತ್ತು ನೆರೆಯ ಸಮುದಾಯಗಳ ಮಕ್ಕಳ ಕಲಿಕೆಯ ಅಗತ್ಯತೆಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪರಿಹರಿಸಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. H&M ಫೌಂಡೇಶನ್‌ನಿಂದ ಧನಸಹಾಯ ಪಡೆದಿರುವ ಈ ಯೋಜನೆಯು ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿದೆ.

ಸೇವ್ ಡಿ ಚಿಲ್ಟನ್ ಸಂಸ್ಥೆ ಮತ್ತು 8 ಜ ಸಿ ಮೀಡಿಯಾ ಆಕ್ಷನ್ ಜೊತೆಗೆ ಸಮೂಹಿಕ ಶಕ್ತಿ ಯೋಜನೆಯಡಿಯಲ್ಲಿ ಇತರೇ ಪಾಲುದಾರ ಸಂಸ್ಥೆಗಳಾದ ಕೇರ್ ಇಂಡಿಯಾ, ಹಸಿರು ದಳ, ಲೇಬರ್ ನೆಟ್ ಮೂಲಕ ಸಂಭವ್, ಸೋಶಿಯಲ್ ಆಲ್ಫಾ, ದಿ ನಡ್ ಪೌಂಡೇಶನ್ ಮತ್ತು ವಾಟರ್ ಎಡ್ ಇಂಡಿಯಾ ಸಂಸ್ಥೆಗಳು ಬೆಂಗಳೂಲನಲ್ಲಿ ತ್ಯಾಜ್ಯ ಆಯುವ ಸಮುದಾಯವು ಸುರಕ್ಷಿತ ಮತ್ತು ಗೌರವಯುತ ಜೀವನವನ್ನು ನಡೆಸಲು ಈ ಸಂಸ್ಥೆಗಳ ಕಾರ್ಯಗಳು/ ಸಹಯೋಗವು ಒಂದು ಸಮಗ್ರ ವಿಧಾನವಾಣದೆ.

ಸೇವ್ ದಿ ಚಿಲ್ಮನ್ 9300+ ಹೆಚ್ಚು ಅಂಚಿನಲ್ಲಿರುವ ಮಕ್ಕಳಿಗೆ (3-18 ವರ್ಷಗಳು ಅನುಕೂಲಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಸಮಗ್ರ ಮಕ್ಕಳ ಸ್ನೇಹಿಹಿ ನೈರ್ಮಲ, ಕೈ ತೊಳೆಯುವುದು ಮತ್ತು ಸುರಕ್ಷಿತ ಕುಡಿಯುವ ನೀರಿನೊಂದಿಗೆ ಗುಣಮಟ್ಟದ ಮೂಲಭೂತ ಶಿಕ್ಷಣದ ಪುವೇಶವನ್ನು ಖಚಿತಪಡಿಸುತ್ತದೆ. ಈ ರೀತಿ ಒಟ್ಟು 30 ಘಂ ಗಳ ಕಾರ್ಯ ನಿರ್ವಹಿಸಲಾಗುತ್ತಿದೆ.

ಮುಂದಿನ 30 ದಿನಗಳಲ್ಲಿ, 50,000 ಸಮುದಾಯದ ಸದಸ್ಯರಲ್ಲಿ ಜಾಗೃತಿ ಮೂಡಿಸುವ ಗುರಿಯೊಂದಿಗೆ 12,000 ಮನೆಗಳಿಗೆ ಮೊಬೈಲ್ ವ್ಯಾನ್ ತಲುವಲಿದೆ. ಅಭಿಯಾನದ ಅವಧಿಯಲ್ಲಿ ಲಸಿಕೆ ಶಿಬಿರಗಳನ್ನು ಆಯೋಜಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಭಾಲದೊಂಬಿಗೆ ಅನುಷ್ಠಾನಗೊಲಸುವ ತಂತ್ರ ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ತಾವರಚಂದ್ ಗೆಹೋಟ್, ಬೆಂಗಳೂರಿನ 3 ಕಂ ಗಳು ತಲುಪಲು ಕಷ್ಟಕರವಾದ ಸ್ಥಳಗಳಲ್ಲಿ ವ್ಯಾನ್ ಓಡಲಿದೆ ಮತ್ತು ಸಮುದಾಯ ಮಟ್ಟದಲ್ಲಿ COVID-19 ಲಸಿಕೆ ಶಿಬಿರಗಳನ್ನು ಆಯೋಜಿಸಲು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದೊಂದಿಗೆ ಸಹಕರಿಸಿರುವುದು ನನಗೆ ಖುಷಿ ತಂದಿದೆ. ಸಾಮೂಹಿಕ ಕ್ರಿಯೆಯು ನಮ್ಮ ಅಂತಿಮ ಗುರಿಯನ್ನು ತಲುಪುವ ಮಾರ್ಗವಾಗಿದೆ. ಮಕ್ಕಳೊಂದ ಲಸಿಕೆ ವಿಶ್ವಾಸ’ ಕಿರುಚಿತ್ರವನ್ನು ರಚಿಸಿದ್ದಕ್ಕಾಗಿ ಮತ್ತು ಅವರನ್ನು ಚಿತ್ರೀಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನಾನು BBC ಮೀಡಿಯಾ ಆಕ್ಷನ್‌ಗೆ ಧನ್ಯವಾದ ಹೇಳುತ್ತೇನೆ.

ಸೇವ್ ದಿ ಚಿಲ್ಮನ್‌ನ ಸೌತ್ ಹಬ್‌ನ ಉಪನಿರ್ದೇಶಕ ಶ್ರೀ ಜತಿನ್ ಮೊಂದಾರ್ ಮಾತನಾಡಿ, ”ತಾಜ್ಯ ಆಯುವ ಕುಟುಂಬಗಳು ಮತ್ತು ಅವರ ಮಕ್ಕಳು ಎದುರಿಸುತ್ತಿರುವ ಸವಾಲುಗಳು ವಿಭಿನ್ನವಾಗಿದ್ದು, ಸೇವ್ ದಿ ಚಿಲ್ಮನ್‌ನಲ್ಲಿ ನಾವು ಯಾವಾಗಲೂ ಪರಿಹಾರದ ಭಾಗವಾಗಿರಲು ಆಯ್ಕೆ ಮಾಡಿದ್ದೇವೆ ಮತ್ತು ಸಹ-ಬದ್ಧತೆ ಮತ್ತು ದೃಢೀಕರಣದ ಕ್ರಮಕ್ಕಾಗಿ ಒಟ್ಟಾಗಿ ಬರಲು ಎಲ್ಲಾ ಇತರ ಮಧ್ಯಸಗಾರರಿಗೆ ಕರೆ ನೀಡುತ್ತೇವೆ. ಶ್ರೀಗಳು ಪುಚಾರದ ಪ್ರಾರಂಭದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ತಾವರ್ಚಂದ್ ಗೆಹೋಟ್, ಗೌರವಾನ್ವಿತ ಕರ್ನಾಟಕ ರಾಜ್ಯಪಾಲರು ಮತ್ತು ಬಿಬಿಸಿ ಮೀಡಿಯಾ ಆಕ್ಷನ್, BBC ಮೀಡಿಯಾ ಆಕ್ಷನ್ ರಚಿಸಿದ ಚಲನಚಿತ್ರವು 2 ಡೋಸ್ COVID-19 ವ್ಯಾಕ್ಸಿನೇಷನ್ ಅನ್ನು ಪಡೆಯಲು ಪ್ರತಿಯೊಬ್ಬ ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಪ್ರೇರೇಪಿಸುತ್ತದೆ ಎಂದು ನನಗೆ ಖಾತ್ರಿಯಿದ

ಚಿತ್ರದ ಕುರಿತು ಮಾತನಾಡಿದ ಬಿಬಿಸಿ ಮೀಡಿಯಾ ಆಕ್ಷನ್‌ನ ಗೋಬಲ್ ಕ್ರಿಯೇಟಿವ್ ಅಪ್ರೈಸರ್ ರಾಧಾರಾಣಿ ಮಿತಾ, ‘ಬಿಬಿಸಿ ಮೀಡಿಯಾ ಆಕ್ಷನ್‌ನಲ್ಲಿ ನಾವು ಈ ಚಿತ್ರವನ್ನು ರಚಿಸುವ ಮೂಲಕ ಮಧ್ಯಸ್ಥಿಕೆಯನ್ನು ಬಲಪಡಿಸಲು ಸೇವ್ ದಿ ಚಿಲ್ಮನ್‌ನೊಂದಿಗೆ ಸಹಕರಿಸಿದ್ದಕ್ಕಾಗಿ ನಿಜವಾಗಿಯೂ ಸಂತೋಷವಾಗಿದೆ. ವಯಸ್ಕರು ವೈದ್ಯರ ಸಲಹೆಯನ್ನು ಆಲಿಸಬೇಕು ಮತ್ತು COVTD-19 ಲಸಿಕೆಯನ್ನು ವಿಳಂಬ ಮಾಡಬಾರದು ಎಂಬ ಪ್ರಮುಖ ಸಂದೇಶವನ್ನು ಮಕ್ಕಳು ಉತ್ತಮವಾಗಿ ತಲುಪಿಸುತ್ತಾರೆ, ಏಕೆಂದರೆ ಅವರು ತಮ್ಮ ಪೋಷಕರು ಮತ್ತು ಹಿರಿಯರ ಮೇಲೆ ಪ್ರಭಾವ ಬೀರುವ ಸಾಮಾರ್ಗವನ್ನು ಹೊಂದಿದ್ದಾರೆ – ಮತ್ತು ಇದು ಚಲನಚಿತ್ರ ಕಲ್ಪನೆಯ ಹಿಂದಿನ ವಿಮರ್ಶಾತ್ಮಕ ಒಳನೋಟವಾ ಗಿದ್ದು, ಚಿತ್ರದಲ್ಲಿ ನಾವು ಸಮುದಾಯದ ಮಕ್ಕಳನ್ನು ಹೊಂದಿದ್ದೇವ ಎಂಬುದಕ್ಕೆ ನನಗೆ ವಿಶೇಷವಾಗಿ ಸಂತೋಷವಾಗಿದೆ ಅವರ ನಂಬಿಕೆ, ಶಕ್ತಿ ಮತ್ತು ಅವರು ಏನು ಮಾಡುತ್ತಿದ್ದಾರೆ ಎಂಬ ಉತ್ಸಾಹವು ನಿಜವಾಗಿಯೂ ನಮಗೆ ಸ್ಫೂರ್ತಿದಾಯಕವಾಗಿದೆ. ಬೆಂಗಳೂರಿನ ತ್ಯಾಜ್ಯ ಆಯುವ ರಾಯದ ಜನರಿಗೆ ಲಸಿಕೆ ಹಾಕಲು ಚಲನಚಿತ್ರವು ಪ್ರೇರ ಪಿಸುತ್ತದೆ ಎಂದ ನಾವು ಭಾವಿಸುತ್ತೇವೆ.

ನಾವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರದಲ್ಲಿ ವಾಸಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಅನೌಪಚಾರಿಕ ತ್ಯಾಜ್ಯವನ್ನು ಆಯುವವರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ, ಈ ಸವಾಲಿನ ಸಮಯದಲ್ಲಿ ಅವರು ಸುರಕ್ಷಿತವಾಗಿರುವುದು ಮುಖ್ಯವಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version