ಕ್ರೀಡೆ
ಬೆಣ್ಣೆನಗರಿಯ ಅಂತರಾಷ್ಟ್ರೀಯ ಕಬ್ಬಡ್ಡಿ ಪ್ರತಿಭೆ ಅನಿಲ್ ಮಲೇಷಿಯಾದಲ್ಲಿ ಆಡಲು ನಿಮ್ಮಿಂದ ಮಾತ್ರ ಸಾಧ್ಯ : ಸಹಕರಿಸಿ ; ಈ ಪ್ರತಿಭೆ ಬೆಳೆಸಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರು ನಿವಾಸಿ ಅನಿಲ್ ಈಗ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಟೀಂಗೆ ಆಯ್ಕೆಯಾಗಿದ್ದಾರೆ.ಕೇವಲ ನಾಲ್ಕು ದಿನಗಳಲ್ಲಿ ಅನಿಲ್ ಮಲೇಷ್ಯಾಯಾದಲ್ಲಿ ನಡೆಯಲಿರು ಅಂತರಾಷ್ಟ್ರೀಯ ಕಬ್ಬಡಿ ಟೀಂನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗಬೇಕಾಗಿದೆ.ಆದರೆ ಅವರಿಗೆ ಆರ್ಥಿಕ ಅಡಚಣೆಯಾಗಿದ್ದು ಆರ್ಥಿಕ ಸಹಾಯಕ್ಕೆ ಸಂಬಂಧಿಕರ ಮೊರೆ ಹೋಗಿದ್ದಾರೆ.
ಆದರೂ ಹಣ ಸಂಗ್ರಹವಾಗುತ್ತಿಲ್ಲ.ಮಲೇಷ್ಯಾಕ್ಕೆ ಹೋಗಲು 70 ಸಾವಿರ ಹಣ ಬೇಕಾಗಿದೆ.ಹೀಗಾಗಿ ದಾನಿಗಳ ಸಹಾಯ ಬೇಡುತ್ತಿದ್ದಾರೆ.ಮಗನಿಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅನಿಲ್ ತಾಯಿ ಕೂಲಿ ನಾಲಿ ಮಾಡಿ ಮಗನನ್ನು ಮಲೇಷ್ಯಾಕ್ಕೆ ಹೋಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಆದರೆ ಹಣದ ಸಂಗ್ರಹವಾಗುತ್ತಿಲ್ಲ. ಅನಿಲ್ ಈಗ ದಾನಿಗಳ ನೆರವಿಗಾಗಿ ಹಸ್ತ ಚಾಚಿದ್ದಾರೆ.
ಸಹಾಯ ಮಾಡಲಿಚ್ಚಿಸುವವರು, ಈ ಅಕೌಂಟ್ ನಂಬರ್ ಗೆ
Anil.A
STAT BANK OF INDIA
HARIHARA
A/C 38014193686
ifsc code-sbin0040466
ನಿಮ್ಮ ಹಣಸಂದಾಯ ಮಾಡಬಹುದು. ಹಾಗೇ ಈ ನಂಬರ್ ಗೆ ಕರೆಮಾಡಿ ಅವರ ಪರಿಸ್ಥಿತಿಯ ಬಗ್ಗೆ ಮೊ ನಂ : 9620007275 ತಿಳಿದುಕೊಳ್ಳಿ.