ದಿನದ ಸುದ್ದಿ

ರಾಜ್ಯ ಬಜೆಟ್ | ಪ್ರಮುಖಾಂಶಗಳ‌ ವಿವರ ; ತಪ್ಪದೆ ಓದಿ..!

Published

on

ಸುದ್ದಿದಿನ ಡೆಸ್ಕ್ : ದುರ್ಬಲರಿಗೂ ಪ್ರಬಲರಷ್ಟೇ ಅವಕಾಶ ಒದಗಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎನ್ನುವ ಗಾಂಧೀಜಿಯವರ ಕಣ್ಣೋಟವೇ ನನಗೆ ಆದರ್ಶ.ನಾನು ಮಂಡಿಸಿರುವ ಆಯವ್ಯಯ ಪತ್ರ ಆ ಅಶಯವನ್ನೇ ಎತ್ತಿ ಹಿಡಿಯುತ್ತದೆ.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ನಿರಂತರ ಶ್ರಮವಹಿಸುತ್ತೇನೆ. ಬಜೆಟ್ ಮಂಡನೆಗೆ ಸಹಕರಿಸಿದ ಸಕಲರಿಗೂ ಧನ್ಯವಾದಗಳು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಜ್ಯ ಬಜೆಟ್ ನ ಪ್ರಮುಖ ಅಂಶಗಳು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version