ನಿತ್ಯ ಭವಿಷ್ಯ

ರಾಶಿ ಮಂಡಲ ರವಿವಾರದ ಭವಿಷ್ಯ ಮತ್ತು ಜ್ಯೋತಿಷ್ಯ ಮಾರ್ಗದರ್ಶನ : 21/07/2019

Published

on

ವಿಗ್ರಹದ ಕ್ರೂರ ದೃಷ್ಟಿ ಕ್ರೂರ ಫಲ ಗೋಚರ ತೊಂದರೆಯಿಂದ ಪರಿಹಾರ. ಉತ್ತಮ ಭವಿಷ್ಯಕ್ಕಾಗಿ ಕರೆಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ 
ತಮೋಧಿರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ 

ಬೀಜಾಕ್ಷರ ಮಂತ್ರ –  ಓ ಹ್ರಾಂ ಹ್ರೀಂ  ಹ್ರೌಂ ನಮಃ ಶ್ರೀ ಸೂರ್ಯಾಯ ನಮಃ

ರವಿ ಗ್ರಹ : ರವಿಯ ದೃಷ್ಟಿಯಿಂದ ಅನೇಕ ತೊಂದರೆಗೆ ಒಳಪಡುತ್ತಾರೆ.  ಇದಕ್ಕೆ ಪರಿಹಾರ ಪಡೆಯಲು ಪ್ರತಿ ಭಾನುವಾರ ಶುಕ್ಲ ಪಕ್ಷದ ಮೊದಲ ಭಾನುವಾರದಿಂದ 12 ರಿಂದ 30 ವಾರ ಬೆಳಿಗ್ಗೆ ಸ್ನಾನದ ನಂತರ ಕೆಂಪು ವಸ್ತ್ರ ಧರಿಸಿ, ಕೆಂಪು ಚಂದನ ಹಣೆಯಲ್ಲಿ ಧರಿಸಿ ಮೇಲಿನ ಮಂತ್ರ ಅಥವಾ ಬೀಜಾಕ್ಷಾರಿ ಮಂತ್ರವನ್ನು ಕನಿಷ್ಠ 108 ಸಲ ಪೂರ್ವಭಿಮುಖವಾಗಿ ಕುಳಿತು ಪಠಿಸಿ. ಸೂರ್ಯ ಗ್ರಹ ಅಥವಾ ಶಿವನಿ ಗೆ 2 ಪ್ರದಕ್ಷಿಣೆ ಮಾಡಿ. ಬ್ರಾಹ್ಮಣರಿಗೆ ಅಥವಾ ಪೂಜಾರಿಯವರಿಗೆ  ಗೋಧಿಯನ್ನು ದಕ್ಷಿಣೆ  ಸಹಿತ ದಾನ ಮಾಡಿ ಆಶೀರ್ವಾದ ಪಡೆಯಿರಿ.

ಮೇಷ ರಾಶಿ

ನಿಮ್ಮ ಬಯಕೆಗಳು ಈಡೇರುತ್ತವೆ. ದಾಂಪತ್ಯದಲ್ಲಿ ಸುಖ-ಸಂತೋಷದಿಂದ ಇರಬಹುದು. ಶತೃಗಳಿಂದ ದೂರವಿರಿ. ಸಹೋದ್ಯೋಗಿಗಳಿಂದ ಉತ್ತಮ ಬಾಂಧವ್ಯ ಉಂಟಾಗುತ್ತದೆ. ತಲೆ ಹಿಂಭಾಗದಲ್ಲಿ ಒತ್ತಡ ಮತ್ತು ಮಾನಸಿಕ ಖಿನ್ನತೆ ಕಂಡುಬರುತ್ತದೆ. ವಿವಾಹದಲ್ಲಿ ಅವಕಾಶಗಳು ಹುಡುಕುತ್ತಾ ಬರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ನೀವು ಪ್ರಯತ್ನಿಸುವ ಕಾರ್ಯಗಳು ಕೈ ಗೂಡುವ  ಸಂಭವವಿದೆ. ಗುರುಬಲದಿಂದ ಅವಿವಾಹಿತರಿಗೆ ವಿವಾಹ ಯೋಗ ಸಿಗುತ್ತದೆ. ಆರೋಗ್ಯದ ಚಿಂತೆ ನಿಮ್ಮನ್ನು ಕಾಡುತ್ತದೆ. ಹಣಕಾಸಿನ ಬಲ ನಿಮ್ಮಲ್ಲಿ ಇರುತ್ತದೆ. ಶತ್ರುಗಳ ಮೇಲೆ ಜಯ ಸಾಧಿಸಬಹುದು. ಗೃಹದಲ್ಲಿ ಕಲಹಗಳು ನಡೆಯುವುದು. ದಂತ ರೋಗದಿಂದ ನರಳಬಹುದು.

ಮಿಥುನ ರಾಶಿ

ಉದ್ಯೋಗದಲ್ಲಿ ಅಧಿಕಾರಿಗಳಿಂದ ಗೌರವ ಹಾಗೂ ಸನ್ಮಾನ ಪ್ರಾಪ್ತೀ ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ತೃಪ್ತಿ ಪಡೆಯುವಿರಿ. ವಿದ್ಯಾರ್ಥಿಗಳು ಓದಿನಲ್ಲಿ ನಿರಾಸಕ್ತಿ ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಆಗಾಗ ಎದೆಯಲ್ಲಿ ಉರಿ ಕೀಲುನೋವುಗಳಿಂದ ನರಳುತ್ತಿರಿ.  ಹೊರಗಿನಿಂದ ವಿವಾಹ ಯೋಗ ಕಾಣಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ಬೇರೆಯವರ ಮಾತು ಕೇಳಿ ಧನ  ಹಾನಿಯಾಗುತ್ತದೆ. ಬಂದು ಮಿತ್ರರಿಂದ ದೃಷ್ಟೀದೋಷ ಪೂಜೆಗಳಿಂದ ತೊಂದರೆ ಆಗಬಹುದು. ಯಾವುದೇ ಹೊಸ ಕಾರ್ಯಗಳಿಗೆ ಕೈ ಹಾಕಬೇಡಿ. ಸಂಸಾರ ಜೀವನ ಚೆನ್ನಾಗಿರುತ್ತದೆ. ಹೃದಯದ ಖಾಯಿಲೆ ಬಲತೊಡೆ ಬಲಪಕ್ಕೆ ನೋವು ಕಾಣಿಸಿಕೊಳ್ಳುತ್ತದೆ. ಪ್ರಯಾಣದಲ್ಲಿ ಎಚ್ಚರದಿಂದ ಇರಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ನಿರುದ್ಯೋಗಿಗಳಿಗೆಉತ್ತಮ ಅವಕಾಶಗಳು. ಸಜ್ಜನರ ಸಂಗದಿಂದ ನಿಮ್ಮ ಕೆಲಸದಲ್ಲಿ ಜಯ. ಆಸ್ತಿಯಲ್ಲಿ ನಷ್ಟ ಎದುರಾಗಬಹುದು. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇಂಜಿನಿಯರಿಂಗ್ ಉಪಕರಣಗಳ ವ್ಯಾಪಾರಿಗಳಿಗೆ ಲಾಭವಿದೆ. ಶತ್ರುಗಳು ದೂರವಾಗುತ್ತಾರೆ. ಮೇಲಿನ ಭಾಗದಲ್ಲಿ ಹೇಳಿರುವ ಮಂತ್ರವನ್ನು ಓದಿ ಅದರಂತೆ ನಡೆಯಿರಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ಉದ್ಯೋಗದಲ್ಲಿ ಬದಲಾವಣೆ ಕಂಡುಬರುತ್ತದೆ. ಬರಹಗಾರರು ವಿದ್ಯಾರ್ಥಿಗಳು ವಿದ್ಯೆಯಲ್ಲಿ ಜಯಗಳಿಸಬಹುದು.  ಅಜೀರ್ಣ ವ್ಯಾಧಿಯಿಂದ ಜ್ವರಬಾಧೆ ಉಂಟಾಗುತ್ತದೆ. ಅನವಶ್ಯಕ ಪ್ರಯಾಣ ಮಾಡುವಿರಿ. ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಕಾಣುವಿರಿ.  ವಾಹನ ಲಾಭವಿದೆ. ಮನೆಯ ವಿಷಯಗಳಲ್ಲಿ ಸುಮ್ಮನೆ ಕೂಗಾಟ ಮಾಡಬೇಡಿ. ಮನಸ್ತಾಪ ಹುಟ್ಟುತ್ತದೆ. ಮದುವೆಗಾಗಿ ಹುಡುಕಾಟ ಇರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಹೊರಗಡೆ ಹೋಗಬೇಡಿ. ಸಮಯ ಹಾಳಗುತ್ತದೆ. ಪರಸ್ರ್ತೀಯಿಂದ ಧನಹಾನಿಯಾಗುತ್ತದೆ. ವಾಹನಗಳಿಂದ ಅಪಘಾತವಿದೆ  ಉದ್ಯೋಗದಲ್ಲಿ ಬಡ್ತಿ ಪದವಿ ಪ್ರಾಪ್ತಿಯಾಗಬಹುದು. ಹೊರಗಡೆ ಊಟ ಮಾಡುವವರಿಗೆ ಆರೋಗ್ಯದಲ್ಲಿ ಬಾಯಿ ಹುಣ್ಣು ಅಜೀರ್ಣತೆ ಕಾಣಿಸಿಕೊಳ್ಳುತ್ತದೆ. ಸಂತಾನಹೀನರಿಗೆ ಸಂತಾನ ಲಾಭವಿದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ರಾಜಕಾರಣಿಗಳಿಗೆ  ಗಣ್ಯವ್ಯಕ್ತಿಗಳಿಗೆ ಕಲಾವಿದರಿಗೆ ಉತ್ತಮ ದಿನವಾಗಿದೆ. ವೃದ್ಧರಿಗೆ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ. ಮಕ್ಕಳಿಂದ ತೊಂದರೆ ಆಗಬಹುದು. ವಿವಾಹದಲ್ಲಿ ಕುಟುಂಬದ ಜನರನ್ನು ಎದುರಿಸಬೇಕಾಗುತ್ತದೆ. ಯಾರಿಗೂ ಸಾಲವನ್ನು ನೀಡಬೇಡಿ. ಅಣ್ಣ ಅಕ್ಕನ ಸಹಾಯದಿಂದ ಹಣಕಾಸು ಕಾಣಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಆರೋಗ್ಯದಲ್ಲಿ ಸುಧಾರಣೆ ಆಗಬಹುದು ಕುಟುಂಬದಲ್ಲಿ ಸಂತೋಷ ನೆಮ್ಮದಿ ಕಾಣುತ್ತೀರಿ. ಉದ್ಯೋಗಕ್ಕಾಗಿ ಹುಡುಕಾಟ ನಡೆಯುವುದು. ಪ್ರೇಮ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಮಾನಹಾನಿಯಾಗುತ್ತದೆ.  ನೆರೆ ಹೊರೆಯವರಲ್ಲಿ ವೈರತ್ವ ಕಂಡುಬರಬಹುದು. ಮನೆಯಿಂದ ಅಶುಭ ವಾರ್ತೆಗಳು ಕೇಳುತ್ತಾರೆ.ವೃದ್ಧರು ಶುಭ ಫಲ ಕಾಣಬಹುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು.  (ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ವಿವಾಹದ ಪ್ರೇಮಿಗಳಿಗೆ ಉತ್ತಮ ದಿನವಾಗಿದೆ. ವಿದೇಶದಲ್ಲಿ ಇರುವ ಮಕ್ಕಳು ವಾಪಸ್ಸು ಬಂದು ತಂದೆ ತಾಯಿಗಳೊಂದಿಗೆ ಸೇರುತ್ತಾರೆ. ಸಾಲಗಾರರಿಂದ ಕಿರುಕುಳ ಆಗುತ್ತದೆ. ಕೆಟ್ಟ ಕೆಲಸದಿಂದ ಸ್ಥಾನ ಮಾನಕ್ಕೆ ಧಕ್ಕೆ ಅಂಗವೈಕಲ್ಯ ಉಂಟಾಗುತ್ತದೆ. ನಿವೃತ್ತ ಅಧಿಕಾರಿಗಳಿಗೆ ವಾಹನ ಆಘಾತ ಉಂಟು. ವಿವಾಹ ವಿಚ್ಛೇದನ ಆದವರಿಗೆ ಮದುವೆ ಆಗುವ ಸಂದರ್ಭ ಬರುವುದು. ಗುರುಗಳ ಸಹವಾಸದಿಂದ ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಹೆಚ್ಚುತ್ತದೆ. (ಪರಿಹಾರಕ್ಕೆಕರೆಮಾಡಿ) 9900494333.

ಕುಂಭ ರಾಶಿ

ವಿದ್ಯಾಭ್ಯಾಸ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಶ್ರಮವಹಿಸೇಕು.  ಪತ್ನಿಯಿಂದ ಸಹಕಾರ ಮತ್ತು ಲಾಭ ದೊರೆಯುತ್ತದೆ. ಸೊಂಟ ಮತ್ತು ಮೂಳೆ ಮಾಂಸ ಖಂಡಗಳಿಗೆ ಸಂಬಂಧ ಪಟ್ಟ ಖಾಯಿಲೆಯಿಂದ ನರಳಬಹುದು. ಮನೆಗೆ ಬಂದುಗಳ ಆಗಮನವಾಗುತ್ತದೆ.  ಭೋಗವಸ್ತುಗಳನ್ನು ಖರೀದಿಸುವ ಬಗ್ಗೆ ವಾದವಿರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಕುಟುಂಬದಲ್ಲಿ ನೆಮ್ಮದಿಯ ವಾತವರಣವಿರುತ್ತದೆ.  ನಿಮ್ಮ ನಿಂತು ಹೋದ ಕೆಲಸ ಕಾರ್ಯಗಳು ಸಂಪೂರ್ಣವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗುಪ್ತ ಶತೃಗಳಿಂದ ತೊಂದರೆ ಇದೆ. ಕಣ್ಣು ನೋವು ಮತ್ತು ಚರ್ಮವ್ಯಾಧಿ ಕಾಣಬಹುದು. ವಿವಾಹ ಕಾರ್ಯಗಳು ನಡೆಯಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version