ನಿತ್ಯ ಭವಿಷ್ಯ

ರಾಹು-ಕೇತುಗ್ರಹ, ಪ್ರಭಾವ ರಾಶಿ ಭವಿಷ್ಯ ಹಾಗೂ ಸಮಸ್ಯೆಗಳಿಗೆ ಪರಿಹಾರ : 28/07/2019 ಭಾನುವಾರ

Published

on

ರಾಹು -ಕೇತು ಗ್ರಹಗಳ ಪ್ರಭಾವ ದೃಷ್ಟಿ, ದೋಷಗಳು, ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆ ಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು.ಮೊಬೈಲ್ :9900494333.

ರಾಹು ಗ್ರಹ

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ |
ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಾಮಾಮ್ಯಹಂ ||

ಬೀಜಾಕ್ಷರ ಮಂತ್ರ – ಓಂ ಹ್ರಾಂ ಹ್ರೀಂ ಹ್ರೌಂ ಸಮಃ ಶ್ರೀ ರಾಹುವೇ ನಮಃ

ರಾಹುವಿನ ಕ್ರೂರ ಫಲ, ಅಪಘಾತಗಳು, ಮರಣ ಸೂಚಕಗಳು, ದುಷ್ಟಶಕ್ತಿಗಳ ತೊಂದರೆಗಳಿಗೆ ಪರಿಹಾರವಾಗಿ ಪ್ರತಿ ಶನಿವಾರ ಕಪ್ಪು ವಸ್ತ್ರ ಧರಿಸಿ ಒಂದು ಪಾತ್ರೆಯಲ್ಲಿ ನೀರು ಸ್ವಲ್ಪ ದರ್ಭೆ ಗರಿಕೆ  ಹಾಕಿಕೊಂಡು ಅರಳಿಮರಕ್ಕೆ 9 ಪ್ರದಕ್ಷಿಣೆ ಮಾಡಿ.  ಪೂರ್ವದ ಕಡೆ ಮುಖ ಮಾಡಿಕೊಂಡು ಎಲ್ಲವನ್ನೂ ಮರದ ಬುಡಕ್ಕೆ ಹಾಕಿ ಅನಂತರ 9 ಪ್ರದಕ್ಷಿಣೆಯನ್ನು ನವಗ್ರಹಗಳಿಗೆ ಮಾಡಿ ಉದ್ದು ದಾನ ಮಾಡಿ. ಮೇಲಿನ ಮಂತ್ರವನ್ನು 108 ಸಲ ಪಠಿಸಿ. ಶ್ರೀ ದುರ್ಗಾ ಕವಚಂ ಪಠಿಸಬಹುದು ಆ ದಿನ ಉದ್ದಿನಿಂದ ಮಾಡಿದ ಆಹಾರ ಸೇವಿಸಿ.

ಕೇತುಗ್ರಹ

ಫಲಾಶಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ |
ರೌದ್ರಂ ರುದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ||

ಬೀಜಾಕ್ಷರ ಮಂತ್ರ– ಓಂ ಪ್ರಾಂ ಪ್ರೀಂ ಪ್ರೌಂ ಸಃ ಶ್ರೀ ಕೇತುವೇ ನಮಃ

ಕೇತುವಿನ ಕ್ರೂರ ವ್ಯಾಧಿಗಳಿಗೆ, ಕೇತುವಿನ ಕ್ರೂರ ದೃಷ್ಟಿಗಳಿಗೆ ಪರಿಹಾರವಾಗಿ ರಾಹುವಿನಂತೆ ಅರಳಿ ಮರಕ್ಕೆ ನೀರು ದರ್ಭೆ ಗರಿಕೆಯಿಂದ ಪರಿಹಾರ ಮಾಡಿಕೊಳ್ಳಿ.  ಅನಂತರ ಹುರುಳಿ ದಾನ ಮಾಡಿ.  ಶ್ರೀ ಗಣಪತಿಯನ್ನು ಸ್ತುತಿಸಿ ಪೂಜಿಸಿ.

ಮಿಥುನ  ರಾಶಿ

ಪ್ರಥಮದಲ್ಲಿ ರಾಹುವಿರುವುದರಿಂದ
ವಿಪರೀತ ಸಿಟ್ಟು ದ್ವೇಷ ಅಸೂಯೆ ಸುಳ್ಳು ಹೇಳಿ ಗೌರವಕ್ಕೆ ದಕ್ಕೆ ಉಂಟಾಗುತ್ತದೆ. ಸಪ್ತಮದಲ್ಲಿ ಕೇತು, ಕುಟುಂಬದಲ್ಲಿ ಕಲಹ, ಧನಹಾನಿ ಅಪಮಾನ, ಅವಮಾನದಿಂದ ಸ್ಥಾನ ಮಾನಕ್ಕೆ ಧಕ್ಕೆ, ಕೆಟ್ಟ ಕೆಲಸದಿಂದ ಜೈಲುವಾಸ ಆಗಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ರಾಹು ದ್ವಾದಶದಲ್ಲಿ ರಾಹು ಆರೋಗ್ಯದಲ್ಲಿ ಏರುಪೇರು ಸಾಲಭಾದೆ ಹಾಗೂ ಮಾತಿನಿಂದ ನಿಷ್ಟುರ ಮತ್ತು ಮೋಸ ಹೋಗುವುದು. ಕೇತು ಷಷ್ಟಮ ದಲ್ಲಿ ಕೇತು ಎಲ್ಲಾ ಕಾರ್ಯ ಕೆಲಸದಲ್ಲಿ ಜಯ ಶತ್ರು ಬಾಧೆಯಿಂದ ಬಿಡುಗಡೆ ಸಹನೆ ಶಾಂತಿಯಿಂದ ಉತ್ತಮ ಗುಣ ಗೌರವ ಪ್ರಾಪ್ತಿ (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ರಾಹು ಏಕಾದಶದಲ್ಲಿ ರಾಹು ವಿರುವುದರಿಂದ ವಾಹನ ಮನೆ ಭೂಮಿ ಖರೀದಿ ವರ್ಷವಿಡಿ ಸಂತೋಷ ಪ್ರಾಪ್ತಿ. ಕೇತು ಪಂಚಮದಲ್ಲಿ ಕೇತು ಕೆಟ್ಟ ಕೆಲಸ ಮಾಡಿ ಕೋರ್ಟ್ ಕೇಸು  ತಿರುಗಾಟ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಕುಂತಿ ಪುತ್ರ ಸಂತಾನ ನಾಶ ಹೊಟ್ಟೆ ತೊಡೆಗಳಿಗೆ ಸಂಬಂಧಪಟ್ಟ ಕಾಯಿಲೆ ಶುರುವಾಗುತ್ತದೆ ಮನೆಯಲ್ಲಿ ಮಕ್ಕಳಲ್ಲಿ ಕಿರಿಕಿರಿ (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ರಾಹು ದಶಮದಲ್ಲಿ ರಾಹು ಇರುವುದರಿಂದ ಸಮಾಜ ಲೋಕಸೇವೆ ಮಾಡಿ ಗೌರವ ವೃದ್ಧಿಯಾಗುತ್ತದೆ ಒಳ್ಳೆಯ ಸೇವೆ ಮಾಡಿ ಜನರಿಂದ ಸ್ಥಾನ ಗೌರವ ಪ್ರಾಪ್ತಿ. ಕೇತು ಚತುರ್ಥದಲ್ಲಿ ಕೇತು ವಿರುವುದರಿಂದ ಸ್ಥಳ ಬದಲಾವಣೆ ಆಸ್ತಿ ವಾಹನ ಮನೆ ಒಡವೆ ವಸ್ತುಗಳನ್ನು ಕಳೆದುಕೊಳ್ಳುವ ಸನ್ನಿವೇಶ (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ರಾಹು ನವಮದಲ್ಲಿ ರಾಹು ಇರುವುದರಿಂದ ಕೆಟ್ಟ ಭಾವನೆ ಮತ್ತು ಕೆಟ್ಟ ಮಾತುಗಳಿಂದ ಸ್ಥಾನಮಾನಕ್ಕೆ ಅಧಿಕಾರ-ಪ್ರಾಪ್ತಿ. ಕೇತು ತೃತೀಯದಲ್ಲಿ ಕೇತುವಿನಿಂದ ಧನ ವಿಜಯ ಜಯ ಪ್ರಾಪ್ತಿ ಪತ್ನಿಯಿಂದ ತೊಂದರೆ ಅಣ್ಣ- ತಮ್ಮಂದಿರಲ್ಲಿ ಕಲಹ ಮತ್ತು ಧನಹಾನಿ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ರಾಹು ಅಷ್ಟಮದಲ್ಲಿ ರಾಹು ಕೆಟ್ಟ ಕೆಲಸದಿಂದ ಸ್ಥಾನ ಮಾನಕ್ಕೆ ದಕ್ಕೆ  ಅಂಗವೈಕಲ್ಯ ಉಂಟಾಗುತ್ತದೆ ವಾತ ಪಿತ್ತಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ನರಳಾಟ.ಕೇತು ದ್ವಿತೀಯದಲ್ಲಿ ಕೇತು ವಿದ್ಯಾಭ್ಯಾಸ ಕುಂಠಿತ ಧನಹಾನಿ ತಿಂಡಿ ಊಟಗಳಲ್ಲಿ ಆಸಕ್ತಿ (ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು  ರಾಶಿ

ರಾಹು ಸಪ್ತಮದಲ್ಲಿ ರಾಹು ಧನ ಸಂಗ್ರಹಣೆ ಶತ್ರು ಬಾಧೆ ನಿವಾರಣೆ ಪ್ರೀತಿ-ಪ್ರೇಮದಿಂದ ಧನಹಾನಿ. ಕೇತು ಪ್ರಥಮದಲ್ಲಿ ಕೇತು ಶರೀರದಲ್ಲಿ ರೋಗಬಾಧೆ ಕೆಟ್ಟವರ ಸಹವಾಸದಿಂದ ಸ್ಥಾನಮಾನ ಧನಹಾನಿ ( ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ರಾಹು ಅಷ್ಟಮದಲ್ಲಿ ರಾಹು ದೇಣಿಗೆ ಹಣ ಸಂಗ್ರಹದಲ್ಲಿ ಉತ್ತಮ ಪ್ರಗತಿ ಎಲ್ಲಾ ಕೆಲಸ ಕಾರ್ಯದಲ್ಲಿ ಜಯ ದಾಂಪತ್ಯ ಸುಖ ಅನುಭವಿಸುವಿರಿ. ಕೇತು ದ್ವಾದಶದಲ್ಲಿ ಕೇತು ಕೆಟ್ಟವರ ಸಹವಾಸದಿಂದ ಸ್ಥಾನಮಾನಕ್ಕೆ ಧಕ್ಕೆ ಕಾನೂನು ಹೋರಾಟ  ಅಪಮೃತ್ಯು ಭಯ ಬೇರೆಯವರಿಂದ ಮೋಸಹೋಗಿ ಧನಹಾನಿ.( ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ರಾಹು ಪಂಚಮದಲ್ಲಿ ರಾಹು ಇರುವುದರಿಂದ ವಿಪರೀತ ಕೋಪ ಆಲಸ್ಯ ಹೊಟ್ಟೆ ಮತ್ತು ಎಲಬು ರೋಗದಿಂದ ನರಳುವಿರಿ. ಕೇತು ಏಕಾದಶ ಸ್ಥಾನದಲ್ಲಿ ಕೇತು ವಿರುವುದರಿಂದ ನೀವು ಸಂಕಲ್ಪಿಸಿದ ಪ್ರಾರ್ಥನೆ ನೆರವೇರುತ್ತದೆ ಹಲವಾರು ಕಡೆಯಿಂದ ಹಣ ಬರುವ ಸಾಧ್ಯತೆ ಇದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಚತುರ್ಥದಲ್ಲಿ ರಾಹು ಇರುವುದರಿಂದ ಮಂದಬುದ್ಧಿ ಜಡತ್ವ ಸೋಮಾರಿತನದಿಂದ ಸುಖ ದುಃಖದಿಂದ ಸಮಾನವಾಗಿ ಲಭಿಸುತ್ತದೆ.ಕೇತು ದಶಮದಲ್ಲಿ ಕೇತು ವಿರುವುದರಿಂದ ದುಷ್ಟ ಚಟಗಳಿಗೆ ಸಿಲುಕಿ ಹೀನ ಕಾರ್ಯಗಳನ್ನು ಮಾಡುವ ಸಾಧ್ಯತೆ ಇದರಿಂದ ಮನೆಯಲ್ಲಿ ಶುಭಕಾರ್ಯಗಳಿಗೆ ವಿಘ್ನ ಉಂಟಾಗುತ್ತದೆ (ಪರಿಹಾರಕ್ಕೆ ಕರೆಮಾಡಿ) 9900494333.

ಮೇಷ ರಾಶಿ

ರಾಹು ತೃತೀಯ ಸ್ಥಾನದಲ್ಲಿರುವುದರಿಂದ ಕಠಿಣವಾದ ಮನಸ್ಸು ಮೊಂಡತನ ಧನಲಾಭ ಗೌರವ ಸ್ಥಾನ ವೃದ್ಧಿ ಆದರೆ ಸಹೋದರರಲ್ಲಿ ವೈರತ್ವ ಬೆಳೆಯುತ್ತದೆ. ಕೇತು ಕೇತು ನವಮದಲ್ಲಿ ಇರುವುದರಿಂದ ತಾಯಿ ತಂದೆಗೆ ಸುಖದಲ್ಲಿ ದುಷ್ಟ ಚಟ ಗಳಿಗೆ ಬಲಿಯಾಗಿ ಕೆಟ್ಟ ಕೆಲಸ ಮಾಡುವರು ( ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ರಾಹು ದ್ವಿತೀಯದಲ್ಲಿ ರಾಹು ವಿರುವುದರಿಂದ ದೈಹಿಕ ತೊಂದರೆ ಕುಟುಂಬದಲ್ಲಿ ಕಲಹ ಮಾನಸಿಕ ಚಿಂತನೆಯಿಂದ ಸುಖ ಕಳೆದುಕೊಳ್ಳುತ್ತಾರೆ. ಕೇತು ಅಷ್ಟಮದಲ್ಲಿ ಕೇತು ಇರುವುದರಿಂದ ವಾತ ಪಿತ್ತ ಕಪ ದಿಂದ ರೋಗಬಾಧೆ ಹಾಗೂ ಕುಟುಂಬದ ಸದಸ್ಯರ ಹಾಗೂ ಮಿತ್ರರಲ್ಲಿ ವಾದ ವಿವಾದಗಳಿಂದ ಮಾನಹಾನಿ ಧನಹಾನಿ (ಪರಿಹಾರಕ್ಕೆ ಕರೆಮಾಡಿ) 9900494333.

Trending

Exit mobile version