ನಿತ್ಯ ಭವಿಷ್ಯ

ನಿಮ್ಮ ಸರ್ವ ಸಮಸ್ಯೆಗಳಿಗೆ ಭಗವತಿ ದೇವಿಯ ಪೂಜಾ ಶಕ್ತಿಯಿಂದ ವಿಶೇಷ ಪರಿಹಾರ : ಕರೆಮಾಡಿ | 21-02-2020 ಶುಕ್ರವಾರ

Published

on

ನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ  9964584883

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883

ಮೇಷ ರಾಶಿ

ಎಲ್ಲಾ ಕೆಲಸದಲ್ಲಿ ಆತ್ಮಸ್ಥೈರ್ಯ ಇರಲಿ.ಕೆಲಸ ಸಂಪೂರ್ಣ ಆಗುವವರೆಗೂ ನಿರ್ಲಕ್ಷ ತೋರದಿರಿ. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ವ್ಯವಹಾರದಲ್ಲಿ ಸಡಿಲತನ ಬೇಡ. ಮಡದಿಯಿಂದ ನಿರೀಕ್ಷಿತ ಶುಭ ಸುದ್ದಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ

ಸನ್ನಿವೇಶ ಸಂದರ್ಭಗಳಿಗೆ ನಿಮ್ಮ ಬುದ್ಧಿಯನ್ನು ಉಪಯೋಗಿಸಿ ಜಯಶೀಲರಾಗುವುದು ಒಳಿತು. ನಿಮ್ಮ ವಿಚಾರ ಪ್ರಜ್ಞೆಯೂ ಜನ ಮನ್ನಣೆ ಗಳಿಸಲಿದೆ. ಹೊಗಳುಭಟ್ಟರಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮ ಆತ್ಮೀಯ ಸಂಗಡಿಗರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಬಹುದು.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ

ಛಲ, ಹುಮ್ಮಸ್ಸು, ಚೈತನ್ಯ ಎಲ್ಲವೂ ಇಂದು ಕಾಣಲಿದೆ. ಚತುರತೆಯ ವ್ಯವಹಾರದಿಂದ ಲಾಭಾಂಶ. ಕುಟುಂಬದೊಡನೆ ಪ್ರವಾಸ ಯೋಗ. ಹಲವು ದಿನಗಳ ಈಡೇರಿದ ಆನಂದ. ನಿಮ್ಮ ಸಂಗಾತಿಯ ಒಲವಿನ ಮಾತಿಗೆ ಅಭಿಮಾನಿಯಾಗುವಿರಿ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ

ನಿಮ್ಮ ಕೆಲಸದ ಶ್ರೇಯಸ್ಸು ಇನ್ನೊಬ್ಬರ ಪಾಲಾಗದಂತೆ ಆದಷ್ಟು ನೋಡಿಕೊಳ್ಳಿ. ಉದ್ಯೋಗ ನಿಮಿತ್ತ ಪ್ರಯಾಣ ಹಾಗೂ ಉನ್ನತ ಮೂಲಗಳ ಸಾಂದರ್ಭಿಕ ಮಾತುಕತೆ ನಡೆಯಲಿದೆ. ಈಗ ಬಂದಿರುವ ವ್ಯವಹಾರಗಳಿಗೆ ಬಂಡವಾಳದ ಕೊರತೆಯ ಸಮಸ್ಯೆ ಬರುತ್ತದೆ. ನಿಮ್ಮ ಉತ್ಕೃಷ್ಟ ಕೆಲಸದ ಜ್ಞಾನಕ್ಕೆ ಹೊರ ವಲಯದಿಂದ ಬೇಡಿಕೆ ಕಾಣಬಹುದು. ಕುಟುಂಬದಲ್ಲಿ ಸೌಖ್ಯ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ

ವ್ಯವಹಾರ ನಿಮಿತ್ತ ಬಂಡವಾಳ ಕ್ರೂಡಿಕರಣ ಮಾಡಲು ಕೆಲವರ ಬಳಿ ಸಾಲ ಕೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಮನೆಯಲ್ಲಿ ಲಗ್ನ ಕಾರ್ಯದ ಬಗ್ಗೆ ಚಿಂತನೆ ನಡೆದಿದೆ. ನಿಮ್ಮ ಆಂತರಿಕ ಕಚೇರಿ ಕೆಲಸಗಳಲ್ಲಿ ಹಿನ್ನಡೆ. ನಂಬಿಕಸ್ಥ ಜನಗಳಿಂದ ಕೇಡು ಸಂಭವ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ

ನಿಮ್ಮ ವ್ಯವಹಾರವು ಚಾಕಚಕ್ಯತೆ ಇಂದ ಕೂಡಿದೆ. ಮನೆಯ ಆಂತರಿಕ ಕಲಹ ನಿಮ್ಮಿಂದ ಶಮನವಾಗಲಿದೆ. ಸ್ನೇಹಿತರ ಜೊತೆಯಲ್ಲಿ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಿರಿ. ನಿಮ್ಮ ಮಾತು ನಿಯಂತ್ರಣ ಸಾಧಿಸಿ, ನಿಮ್ಮ ಬಗ್ಗೆ ನೀವೇ ಹೊಗಳಿಕೊಳ್ಳುವುದು ಅತಿಶಯೋಕ್ತಿಯಾಗುತ್ತದೆ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ

ನಿಮ್ಮಲ್ಲಿರುವ ಭಯವನ್ನು ತೆಗೆದು ಮುನ್ನಡೆಯಿರಿ. ರಿಯಲ್ ಎಸ್ಟೇಟ್ ಉದ್ಯಮದವರಿಗೆ, ಹಣಕಾಸಿನ ವ್ಯವಹಾರಸ್ಥರಿಗೆ ಇಂದು ಲಾಭ. ಪತ್ನಿಯ ಮನೆಯ ಕಡೆ ಇಂದು ಭೇಟಿ ನೀಡಲಿದ್ದೀರಿ. ನಿಮ್ಮಲ್ಲಿನ ವ್ಯಕ್ತಿತ್ವ ಪ್ರಶಂಸೆಗೆ ಪಾತ್ರವಾಗಲಿದೆ. ಪತ್ನಿಯಿಂದ ವಿಶೇಷ ಉಡುಗೊರೆಯನ್ನು ಪಡೆಯುವ ಸೌಭಾಗ್ಯ ನಿಮ್ಮದು.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ

ನಿಮ್ಮ ವ್ಯವಹಾರಕ್ಕೆ ಆಪ್ತ ವರ್ಗದಿಂದ ಸಹಾಯ. ಉದ್ಯೋಗದಲ್ಲಿ ಅಥವಾ ಆರ್ಥಿಕ ವಿಚಾರಗಳಲ್ಲಿ ಹೊಸ ವ್ಯಕ್ತಿಯೊಡನೆ ವ್ಯವಹರಿಸುವಾಗ ಎಚ್ಚರವಿರಲಿ. ಮನೆಯಲ್ಲಿನ ಸಣ್ಣ ಪುಟ್ಟ ವಿಚಾರಗಳಿಗೆ ಆಗುವಂತಹ ಜಗಳವನ್ನು ನಿಲ್ಲಿಸಿ. ಮನೆಯ ವಿಷಯಗಳಲ್ಲಿ ಚರ್ಚೆಗಳಲ್ಲಿ ಅಥವಾ ಮಕ್ಕಳ ಹಿತಾಸಕ್ತಿಗಳನ್ನು ನಿಮ್ಮ ಪ್ರಾತಿನಿಧ್ಯ ಬಹುಮುಖ್ಯ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ

ನಿಮ್ಮ ಕೆಲಸವು ಇಂದು ಉತ್ಕೃಷ್ಟತೆ ಯಿಂದ ಕೂಡಿದೆ. ಎಲ್ಲರಿಂದಲೂ ಶಬ್ಬಾಸ್ ಗಿರಿಯನ್ನು ಪಡೆಯುವ ಅದೃಷ್ಟ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗಲಿದೆ. ಹಣಕಾಸಿನಲ್ಲಿ ಉತ್ತಮವಾಗಿದೆ ಹಾಗೂ ಹಳೆಯ ಸಾಲಗಳ ವಸೂಲಿ ಆಗಲಿದೆ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ

ಅವಸರದ ನಿಮ್ಮ ನಿಲುವು ಕೆಲಸಕ್ಕೆ ಬಾರದಾಗಿದೆ, ಅವಕಾಶ ವಂಚಿತ ರಾಗಿರುವ ಸಾಧ್ಯತೆ. ಆರೋಗ್ಯಯುತ ಜೀವನಕ್ಕೆ ಉತ್ತಮ ಆಹಾರ ಸೇವನೆ. ಕಡತಗಳ ಪರಿಶೀಲನೆ ಯನ್ನು ತಾಳ್ಮೆಯಿಂದ ಮಾಡಿ. ಬಂಧುಗಳ ಮಿತ್ರರ ಸಹಕಾರದಿಂದ ಉದ್ಯೋಗದಲ್ಲಿ ಯಶಸ್ವಿಯಾಗುವಿರಿ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ

ಕುಟುಂಬದ ಹಿತಾಸಕ್ತಿಯಿಂದ ವ್ಯವಹಾರದಲ್ಲಿ ಸಾಧನೆ. ನಿಮ್ಮ ಮಾತುಗಳಿಂದ ಹಲವರ ಮನಸ್ಸನ್ನು ಗೆಲ್ಲುವಿರಿ. ಇಂದು ನಿಮ್ಮಲ್ಲಿ ಗತಿಸಿದ ಘಟನೆಗಳನ್ನು ನೆನಪಿಸಿಕೊಳ್ಳಲಿದಿರಿ. ಬಳಗದ ಜನಗಳಿಂದ ಇಂದು ವ್ಯವಹಾರ ಬೇಡ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ

ದಾಂಪತ್ಯ ಜೀವನದಲ್ಲಿ ಅನ್ಯೂನತೆ ಕಾಣುವಿರಿ. ವಿವಾಹ ಸಿದ್ಧತೆ ನಡೆಸುವವರಿಗೆ ಶುಭ ಸುದ್ದಿ. ಕೆಲಸದ ಸ್ಥಳದಲ್ಲಿ ಸಹವರ್ತಿಗಳ ಅನುಚಿತ ವರ್ತನೆ. ನಿಮ್ಮ ಮಡದಿಯ ಕೆಲವು ಆಶೋತ್ತರ ಈಡೇರಿಸುವಿರಿ.

ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.  9964584883

Trending

Exit mobile version