ನಿತ್ಯ ಭವಿಷ್ಯ
ನಾಗರ ಪಂಚಮಿ ಭವಿಷ್ಯ ವಾಣಿ ಮತ್ತು ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 05/08/2019 ಸೋಮವಾರ
ಈ ದಿನ ಶ್ರಾವಣ ಸೋಮವಾರ ನಾಗರ ಪಂಚಮಿ ಬಂದಿರುವುದು ಬಹಳ ನಾಗಪೂಜೆ ವಿಶೇಷತೆ ಇದೆ ಕೆಲವು ಜಾತಕದಲ್ಲಿ ಕುಜದೋಷ ,ನಾಗದೋಷ, ಸಂತಾನ ದೋಷಗಳು ಕಂಡು ಬಂದರೆ ಸರ್ವ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಹುಡುಕಲು ಇಂದೇ ಕರೆಮಾಡಿ. ಪಂಡಿತ್ ಶ್ರೀ ಸೂರ್ಯನಾರಾಯಣಭಟ್. 9900494333.
ನಾಗರ ಪಂಚಮಿ
ಇಂದು ನಾಗರ ಕಲ್ಲಿಗೆ ನಾಗ ದೇವತೆಗಳಿಗೆ ಹಾಲು ಎರೆದು ಅಭಿಷೇಕ ಮಾಡಿ ಪೂಜೆ ಮಾಡುವುದು ಶ್ರೇಷ್ಠತೆ ಎನಿಸುತ್ತದೆ. ನಿಮ್ಮ ದೋಷಗಳು ಕೂಡ ಪರಿಹಾರವಾಗುವುದು. ಮನೆಯಲ್ಲಿ ಸಿಹಿ ತಿನಿಸುಗಳು ಮಾಡಿ ಸೇವಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಕರೆಮಾಡಿ ತಿಳಿದುಕೊಳ್ಳುವುದು ಉತ್ತಮ ಎನಿಸುತ್ತದೆ.
ಮೇಷ ರಾಶಿ
ನೀವು ಉದ್ಯೋಗದಲ್ಲಿ ದೀರ್ಘಾವಧಿ ಕೆಲಸದ ಯೋಜನೆ ಮಾಡುತ್ತೀರಿ ಆದರೆ ಅದರ ವೆಚ್ಚಗಳ ಮೇಲೆ ಗಮನ ನೀಡಬೇಕು. ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಕಾಪಾಡಿಕೊಳ್ಳಬಹುದು. ಹಣಕಾಸಿನಲ್ಲಿ ಅದೃಷ್ಟವನ್ನು ಸುಧಾರಿಸಿಕೊಳ್ಳಲು ಹಲವು ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ್ಮ ಜೀವನದಲ್ಲಿ ಸಮತೋಲನವನ್ನು ನಿರ್ವಹಿಸುವುದು ಉತ್ತಮ. ಕುಟುಂಬದ ಮದುವೆ ವಿಷಯಗಳಲ್ಲಿ ಕೋಪಮಾಡಿ ನಿರ್ಧಾರ ತೆಗೆದುಕೊಳ್ಳಬಾರದು. ನಾಗರ ಪಂಚಮಿ ಹಬ್ಬ ಸಂಭ್ರಮ ಮಾಡುವುದು ಉತ್ತಮ ಎನಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ಸಾಮಾನ್ಯ ರೀತಿಯಲ್ಲಿ ಖರ್ಚು ಹೆಚ್ಚಾಗಿ ಆಗುತ್ತದೆ. ನೀವು ನಿಲ್ಲಿಸಿದ ಕೆಲಸ ಕಾರ್ಯಗಳು ಈ ದಿನ ಪೂರ್ಣಗೊಳ್ಳುತ್ತವೆ. ಮಿತ್ರರಿಂದ ಧನಸಹಾಯವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ತುಂಬಾ ಚಿಂತಿಸಬೇಕಿಲ್ಲ. ನಿಮ್ಮ ಎಲ್ಲಾ ಕುಟುಂಬದವರಿಂದ ಬೆಂಬಲ ಸಿಗಬಹುದು. ಉದ್ಯೋಗಿಗಳು ಕೆಲಸದಲ್ಲಿ ಲಘುವಾಗಿ ಪರಿಗಣಿಸಿದರೆ ನಂತರದಲ್ಲಿ ಗಂಭೀರ ಸಮಸ್ಯೆ ಉಂಟಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ಹಣಕಾಸಿನ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಏಳು ಬೀಳುಗಳ ಜತೆಗೆ ಕುಟುಂಬ ಜೀವನ ಕೂಡ ಸಹಜವಾಗಿ ಇರುತ್ತದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಯಶಸ್ಸನ್ನು ಹಂಚಿಕೊಳ್ಳಲು ಹೋಗಬೇಡಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ನೀವು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕಠಿಣ ಪರಿಶ್ರಮ ಪಡೆಯುವುದು ಉತ್ತಮ. ಗೌರವ ಸ್ಥಾನ ಮಾನ ಪುಣ್ಯ ಫಲಗಳು ದೊರೆಯುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ನಿಮ್ಮ ಕುಟುಂಬ ಸದಸ್ಯರ ಜೊತೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಹಣ ವಿನಿಮಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಉತ್ತಮ. ನಾಗ ಪೂಜೆ ಮಾಡುವುದರಿಂದ ಕಂಕಣಬಲ ಕೂಡಿಬರುತ್ತದೆ. ಉದ್ಯೋಗಸ್ಥರು ಉತ್ಸಾಹದಲ್ಲಿ ಯಾವುದೇ ನಿರ್ಧಾರಗಳನ್ನು ಕೈ ಗೊಳ್ಳಬಾರದು. ಆರೋಗ್ಯ ಗಮನದಲ್ಲಿಟ್ಟುಕೊಂಡು ನಾಗರಾಧನೆ ಪೂಜೆ ಮಾಡಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ವಿದ್ಯಾಭ್ಯಾಸದಲ್ಲಿ ಚುರುಕಾದ ಬೆಳವಣಿಗೆ ನಡೆಯುವುದು. ಕುಟುಂಬದ ವತಿಯಿಂದ ಹಣಕಾಸಿನ ಸಮೃದ್ಧಿಗಾಗಿ ಶ್ರೀ ಕ್ಷೇತ್ರ ದರ್ಶನ ಮಾಡಬೇಕು. ದಾಂಪತ್ಯದಲ್ಲಿ ಮಡದಿಯೊಂದಿಗೆ ಸುಖಕರ ಜೀವನ ಕಾಣಿಸಿಕೊಳ್ಳುತ್ತದೆ. ಉದ್ಯೋಗಿಗಳಿಗೆ ಸಣ್ಣಪುಟ್ಟ ಲಾಭ ದೊರೆಯುತ್ತದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಹೊಂದುವಿರಿ. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪೂಜೆ ಮಾಡಬೇಕು. ಹಣಕಾಸು ವ್ಯವಹಾರ ಚೆನ್ನಾಗಿರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಹಣಕಾಸಿನ ವಹಿವಾಟಿಕೆಗಳು ಲಾಭ ತಂದು ಕೊಡುತ್ತವೆ. ಕುಟುಂಬದಲ್ಲಿ ಮನಸ್ಸಿಗೆ ತೊಂದರೆ ನಡೆಯುವ ಸಂಗತಿಗಳು ನಡೆಯುವುದು. ಬೇರೆಯವರಿಗೆ ಹಣಕಾಸು ಸಾಲದ ರೂಪವಾಗಿ ನೀಡಬಾರದು. ಉದ್ಯೋಗಿಗಳಿಗೆ ಅಧಿಕ ಲಾಭ ದೊರೆಯುತ್ತದೆ. ವಿವಾಹ ಕಾರ್ಯಕ್ರಮ ನಡೆಯಲಿದೆ. ಸಂಬಂಧಗಳು ಬರುತ್ತವೆ. ಬಹಳ ಬುದ್ಧಿವಂತರಾಗಿ ನಿರ್ಧಾರ ತೆಗೆದು ಕೊಳ್ಳಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ನಿಮ್ಮ ಉದ್ಯೋಗದಲ್ಲಿ ಗಂಭೀರತೆ ಇರುತ್ತದೆ. ಹಣಕಾಸು ಒದಗಿ ಬರುತ್ತದೆ. ಕೌಟುಂಬಿಕ ಬದುಕು ಚೆಂದವಾಗಿ ಕಾಣುತ್ತದೆ. ಇಷ್ಟ ಪ್ರಿಯವಾದ ಕೆಲಸ ಕಾರ್ಯಗಳು ನಡೆಯುತ್ತವೆ. ಪ್ರಯಾಣದಲ್ಲಿ ಬಹಳ ಹುಷಾರಾಗಿ ಮುಂದುವರಿಯಿರಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಲಿವೆ. ಬೇರೆಯವರ ಮಾತು ಕೇಳಿ ಮನೆಯಲ್ಲಿ ವಾಗ್ವವಾದವನ್ನು ನಡೆಸಬಾರದು. (ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ಭವಿಷ್ಯದಲ್ಲಿ ಸಮಸ್ಯೆಗಳು ನಿಮಗೆ ಹೆಚ್ಚಾಗಿ ಕಾಡುತ್ತಿದ್ದರೆ ನೀವು ನಾಗರ ಪಂಚಮಿ ಪೂಜೆಯನ್ನು ಬಹಳ ಶ್ರದ್ದೆಯಿಂದ ಭಕ್ತಿಯಿಂದ ಮನೆಯವರ ಜೊತೆಯಲ್ಲಿ ನೇರವೆರಿಸಿ ಮನೆಯಲ್ಲಿ ಸಿಹಿ ತಿನಿಸುಗಳು ಮಾಡಿ ಸೇವಿಸಬೇಕು ಇದರಿಂದ ನಿಮ್ಮ ಬಾಳು ಬಂಗಾರ ಆಗುತ್ತದೆ. ಪ್ರಯತ್ನ ಮಾಡಿ. (ಪರಿಹಾರಕ್ಕೆ ಕರೆಮಾಡಿ) 9900494333.
ಧನಸ್ಸು ರಾಶಿ
ಗುರು ಹಿರಿಯರ ಜೊತೆಗೆ ನಾಗಪೂಜೆ ಸಲ್ಲಿಸಿ. ನಿಮಗೆ ಒಳ್ಳೆಯ ಬೆಳವಣಿಗೆ ತಂದು ಕೊಡುತ್ತದೆ. ಉದ್ಯೋಗದಲ್ಲಿ ಸನ್ಮಾರ್ಗದಲ್ಲಿ ಮುಂದುವರಿಯಿರಿ ಅತ್ಯಂತ ಯಶಸ್ಸು ನಿಮ್ಮದಾಗುತ್ತದೆ. ಕಂಕಣ ಬಲ ಭಾಗ್ಯ ಕೂಡಿ ಬರುವ ಸಕಾಲವಾಗಿದೆ. ಮನೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ( ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ಶಾಂತ ಚಿತ್ತರಾಗಿ ಕೆಲಸ ಕಾರ್ಯಗಳು ನಿರ್ವಹಿಸಬೇಕು. ನಿಮಗೆ ಒಳ್ಳೆಯ ಫಲಿತಾಂಶ ದೊರಕುತ್ತದೆ. ದಾನ ಧರ್ಮ ಮಾಡಿ. ಉದ್ಯೋಗದಲ್ಲಿ ಉದ್ಯಮದ ಸಲುವಾಗಿ ಕೆಲಸ ನಿರ್ವಯಿಸಬೇಕು. ಕುಟುಂಬದ ಶುಭ ಕಾರ್ಯಗಳನ್ನು ನೆರವೇರಿಸಬೇಕು ವಿದ್ಯಾಭ್ಯಾಸ ಒಳ್ಳೆಯ ಬೆಳವಣಿಗೆ ತಂದು ಕೊಡುತ್ತದೆ. ಆರೋಗ್ಯದಲ್ಲಿ ಯೋಗ ಮಾಡುವುದರಿಂದ ಆಯಾಸ ಕಡಿಮೆ ಇರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ಈ ದಿನದಲ್ಲಿ ಉದ್ಯೋಗಿಗಳಿಗೆ ಹೆಚ್ಚಾಗಿ ಕೆಲಸ ಕಂಡುಬರುತ್ತದೆ. ಶ್ರಮವಹಿಸಿ ನಡೆಯುವುದು ಉತ್ತಮ. ಪ್ರೇಮ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನಲ್ಲಿ ಶುಭ ಲಾಭವಿದೆ. ಮನೆಯಲ್ಲಿ ಭಕ್ತಿ ಭಾವದಿಂದ ಮುಂದುವರಿಯಿರಿ. ಹೊರಗಡೆ ಊಟ ತಿಂಡಿ ಕಡಿಮೆ ಮಾಡಬೇಕು. ಸ್ನೇಹಿತರೊಂದಿಗೆ ವಿದ್ಯಾಭ್ಯಾಸ ಕಾಣುವುದು. ನಾಗಪೂಜೆ ವೈಶಿಷ್ಟ್ಯವಾಗಿ ನಡೆಸಿಕೊಳ್ಳಿ ವಿಶೇಷ ಫಲ ನಿಮ್ಮದಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ವಿದ್ಯಾಭ್ಯಾಸ ಮಾಡುವವರು ತಂದೆ ತಾಯಿಯೊಂದಿಗೆ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಬೇಕು. ಉದ್ಯೋಗದಲ್ಲಿ ಪ್ರವೃತ್ತಿ ಪಡೆಯುವುದು. ಶತೃಗಳಿಂದ ತೊಂದರೆ ಇದೆ. ಜಾತಕದಲ್ಲಿ ನಾಗದೋಷ ಇದ್ದರೆ ಈ ದಿನ ಪೂಜೆ ಪುರಸ್ಕಾರ ಮಾಡುವುದು ಅದೃೃಷ್ಟ ಫಲ ಒದಗಿ ಬರುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಕಾಣಬಹುದು. ನಿಮಗೆ ಒಳ್ಳೆಯ ಭವಿಷ್ಯ ಇದೆ ಕಾಪಾಡಿಕೊಳ್ಳಲು ಪ್ರಯತ್ನ ಮಾಡಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243