ನಿತ್ಯ ಭವಿಷ್ಯ
ಮದುವೆ ಕಾರ್ಯ ವಿಳಂಬವಾಗುತ್ತದ್ದರೆ ಈ ಪರಿಹಾರ ಕಾರ್ಯ ಕೈಗೊಳ್ಳಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್:9945410150
ಸೂಕ್ತ ಸಂಗಾತಿಯ ಕನವರಿಕೆ ನಿಮ್ಮಲ್ಲಿ ಕಾಡುತ್ತದೆ. ಆದರೆ ನಿಮ್ಮ ಮದುವೆಯಲ್ಲಿ ಸಾಕಷ್ಟು ಅಡೆತಡೆಗಳು ಜೀವನದಲ್ಲಿ ಬರಬಹುದಾದ ಸಾಧ್ಯತೆಯಿದೆ. ಇದರಿಂದಾಗಿ ವಯಸ್ಸು ಮೀರುತ್ತ ಇರಬಹುದು ಆದರೆ ವಿವಾಹದ ಯೋಗ ಮತ್ತು ಯೋಗ್ಯವಾದ ವಧು ಅಥವಾ ಅನ್ವೇಷಣೆಯಲ್ಲಿ ತಾವು ವಿಫಲರಾಗಿರುವ ಸಾಧ್ಯತೆ ಇರುತ್ತದೆ.
ಇದರ ಅರ್ಥ ನಿಮ್ಮ ವಿವಾಹ ಆಗುವುದಿಲ್ಲ ಎಂಬುದಲ್ಲ ವಿವಾಹಕ್ಕೆ ಬೇಕಾಗಿರುವಂತಹ ಪೂರ್ವಾಪರ ಚಿಂತನೆಗಳಲ್ಲಿ ಸಮಸ್ಯೆ ಇರುತ್ತದೆ. ಉದಾಹರಣೆಗೆ ಮನೆಯವರ ಅಸಡ್ಡೆ, ನಿಮ್ಮಲ್ಲಿನ ಅಸಡ್ಡೆ ಅಥವಾ ನಿಮ್ಮ ಆಕರ್ಷಣೆಯಲ್ಲಿ ಕೊರತೆ ಈ ರೀತಿಯಾದಂತಹ ಸಂದರ್ಭಗಳಿಂದ ನಿಮ್ಮ ವಿವಾಹ ಕಾರ್ಯವು ಅಗತ್ಯ ಸಂದರ್ಭದಲ್ಲಿ ಆಗದೆ ಅಥವಾ ಅಡೆತಡೆಗಳಿಂದ ಕೂಡಿದ್ದು ನೀವು ಬಹಳಷ್ಟು ಮಾನಸಿಕವಾಗಿ ಸಮಸ್ಯೆ ಅನುಭವಿಸುವಿರಿ.
ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಪರಿಹಾರವನ್ನು ಅನುಸರಿಸುವುದು ಸೂಕ್ತ.
ಕೆಂಪು ಮತ್ತು ಬಿಳಿಯ ಬಟ್ಟೆಯಲ್ಲಿ ಶ್ರೀಂ ಎಂಬ ಅಕ್ಷರವನ್ನು ಬರೆದು ನವಧಾನ್ಯಗಳನ್ನು ಹಾಕಿ ಇದನ್ನು ದಕ್ಷಿಣೆ ಸಮೇತವಾಗಿ ಅಶಕ್ತರಿಗೆ ದಾನವಾಗಿ ನೀಡಿ. ಇದರಿಂದ ನಿಮ್ಮ ವೈವಾಹಿಕ ಜೀವನಕ್ಕೆ ಕಾಲಿಡುವ ಸುಸಂದರ್ಭ ಬರುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150