ದಿನದ ಸುದ್ದಿ

ದಾವಣಗೆರೆ | ಪೊಲೀಸರಿಂದ ಪತ್ರಕರ್ತನ ಮೇಲೆ ಹಲ್ಲೆ : ಪ್ರತಿಭಟನೆ

Published

on

ಸುದ್ದಿದಿನ, ದಾವಣಗೆರೆ : ನಗರದ ಕೊಲೆಕೇಸ್ ಸಂಬಂಧ ಮಹಜರು ನಡೆಸುವಾಗ ಸ್ಥಳದಲ್ಲಿದ್ದ ಪತ್ರಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಮಹಜರು ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆ ‘ನಗರವಾಣಿ’ಯ ವರದಿಗಾರ ಶಂಬು ಎಂಬುವರ ಮೇಲೆ ದಫೇದಾರ್ ಮಂಜುನಾಥ ನಾಯ್ಕ ಎಂಬುವವರು ಹಲ್ಲೆನಡೆದಿದ್ದು, ಸಿಪಿಐ ಆನಂದ ರಿಂದ ಪತ್ರಕರ್ತನಿಗೆ ಧಮಕಿ ಹಾಕಲಾಗಿದೆ.

ಈ ಸಂಬಂಧ ಜಿಲ್ಲಾ ಪತ್ರಕರ್ತರು ಬಡಾವಣೆ ಠಾಣೆ ಎದುರು ಮೌನ ಪ್ರತಿಭಟನೆಯಲ್ಲಿ ತೊಡಗಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version