ದಿನದ ಸುದ್ದಿ

ರಾಜ್ಯದ ಎಲ್ಲಾ ಸಚಿವರ ವರ್ಷದ ವೇತನವನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಸರ್ಕಾರ ಆದೇಶ

Published

on

ಸುದ್ದಿದಿನ,ಬೆಂಗಳೂರು : ರಾಜ್ಯದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್​ -19 ಪರಿಹಾರ ನಿಧಿಗೆ ನೀಡುವಂತೆ ಕರ್ನಾಟಕ ಸರ್ಕಾರ‌ ಗುರುವಾರ ಸೂಚಿಸಿ ಆಧಿಕೃತ ಆದೇಶ ಹೊರಡಿಸಿದೆ.

ವ್ಯಾಪಕವಾಗಿ ಹರಡಿರು ಕೊರೋನಾವನ್ನು ತಡೆಯಲು ಅನುಕೂಲವಾಗುವಂತೆ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರ ಒಂದು ವರ್ಷದ ವೇತನ (ದಿನಾಂಕ:01-05-21 ರಿಂದ ಅನ್ವಯವಾಗುವಂತೆ) ಪರಿಹಾರ ನಿಧಿಗೆ ದೇಣಿಗೆ ಪಾವತಿಸಲು ಆದೇಶ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version