ದಿನದ ಸುದ್ದಿ

ಸೆ. 16 ರಂದು ಕರುನಾಡ ಹಣತೆ ಕನ್ನಡ ಸಾಹಿತ್ಯ ಸಮ್ಮೇಳನ

Published

on

ಸುದ್ದಿದಿನ, ಚಿತ್ರದುರ್ಗ : ಕರುನಾಡ ಹಣತೆ ಕವಿ ಬಳಗದ ವತಿಯಿಂದ ಪ್ರಥಮ ಕರುನಾಡ ಹಣತೆ ಕನ್ನಡ ಸಾಹಿತ್ಯ ಸಮ್ಮೇಳನವು‌ ಸೆ.16ರಂದು ನಡೆಯಲಿದೆ.

ಸಮ್ಮೇಳನದಲ್ಲಿ ಕರುನಾಡ ಕುವೆಂಪು ರತ್ನ, ತ.ರಾ.ಸು ರತ್ನ ಹಾಗೂ ಕರುನಾಡ ಯುವ ವಾಗ್ಮಿ ಈ ಮೂರು ಪ್ರಶಸ್ತಿಯನ್ನ ಕೊಡಲಿದ್ದು ಮತ್ತು ಕವಿಗೋಷ್ಠಿ ನಡೆಯಲಿದೆ. ಪದಾಧಿಕಾರಿಗಳ ಪದ ಗ್ರಹಣ ಸ್ವೀಕಾರವು ಜರುಗಲಿದೆ.

ಕವಿಗೋಷ್ಠಿಯಲ್ಲಿ ಕವನವಾಚಿಸಿದ ಕವಿಗಳಿಗೆ ಪ್ರಥಮ, ದ್ವೀತಿಯ, ತೃತೀಯ. ಈ ಮೂರು ಕವಿಗೋಷ್ಠಿಯಲ್ಲಿ ಅಯ್ಕೆಯಾದವರಿಗೆ. ಸಮ್ಮೇಳನಾಧ್ಯಕ್ಷರಿಂದ ಸನ್ಮಾನ ಮಾಡಲಾಗುತ್ತದೆ.

ಕಾರ್ಯಕ್ರಮ ನಡೆಯುವ ಸ್ಥಳ

ದಿನಾಂಕ:-16/9/2018
ಸ್ಥಳ:- ಚಿತ್ರದುರ್ಗದ ಕಲ್ಲಿನಕೋಟೆಯ ಮುಂಭಾಗ ಮಹಾರಾಣಿ ಕಾಲೇಜು ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ‌ ಸಂಪರ್ಕಿಸಿ

ಸಂಸ್ಥಾಪಕ ಅಧ್ಯಕ್ಷರು
ಕನಕ ಪ್ರೀತೀಶ್
ಕರುನಾಡ ಹಣತೆ ಕವಿ ಬಳಗ (ರಿ)
ಪೋನ್ ನಂ:-8105089330, 7204569522

ರಾಜ್ಯಾದ್ಯಕ್ಷರು
ರಾಜು ಸುಲೇನಹಳ್ಳಿ
ಕರುನಾಡ ಹಣತೆ ಕವಿ ಬಳಗ (ರಿ)
ಪೋನ್ ನಂ:-+919741566313

ರಾಜ್ಯ ಉಪಾಧ್ಯಕ್ಷರು
ವಾಯ್. ಜೆ.ಮಹಿಬೂಬ
ಕರುನಾಡ ಹಣತೆ ಕವಿ ಬಳಗ (ರಿ)
ಫೋನ್ ನಂ : 9535104785

ಕರುನಾಡ ಹಣತೆ ಕವಿ ಬಳಗದಿಂದ ಸಾಹಿತ್ಯ ಸೇವೆಗಾಗಿ ಕವಿಗಳ ಹೆಸರಿನಲ್ಲಿ ಕೊಡಲ್ಪಟ್ಟ ಪ್ರಶಸ್ತಿಗಳನ್ನು ಪಡೆದ ವಿಜೇತರು

1) ಈ ರವೀಶ – ತ, ರಾ, ಸು ರತ್ನ ರಾಜ್ಯ ಪ್ರಶಸ್ತಿ.

2) ಶಿವಕುಮಾರ ಹಿರೇಮಠ –
ತ, ರಾ, ಸು ರತ್ನ ರಾಜ್ಯ ಪ್ರಶಸ್ತಿ.

3) ಶಿವಪ್ರಕಾಶ ರು ಕುಂಬಾರ (ನಂರುಶಿ) – ತ, ರಾ, ಸು ರತ್ನ ರಾಜ್ಯ ಪ್ರಶಸ್ತಿ.

4) ಪುಷ್ಪ ಮಂಜುನಾಥ್ – ತ, ರಾ, ಸು ರತ್ನ ರಾಜ್ಯ ಪ್ರಶಸ್ತಿ.

5)ಗಣಪತಿ ಗೇ ಚಲವಾದಿ – ತ, ರಾ, ಸು ರತ್ನ ರಾಜ್ಯ ಪ್ರಶಸ್ತಿ.

6) ಪ್ರೇಮಾರ್ಜುನ ಐರಾಣಿ – ಕರುನಾಡ ಕುವಂಪು ರತ್ನ ರಾಜ್ಯ ಪ್ರಶಸ್ತಿ.

7) ನಿರಂಜನ ಎ. ಸಿ ಬೇಲೂರು –
ಕರುನಾಡಕುವಂಪು ರತ್ನ ರಾಜ್ಯ ಪ್ರಶಸ್ತಿ.

8) ಡಾ. ಮಹೇಶ್ ಎಸ್ ರುದ್ರಕರ್ -ಕರುನಾಡ ಕುವಂಪು ರತ್ನ ರಾಜ್ಯ ಪ್ರಶಸ್ತಿ.

9) ಅರವಿಂದ ಎನ್. ಪಿ (ಅನಪು) – ಕರುನಾಡ ಕುವಂಪು ರತ್ನ ರಾಜ್ಯ ಪ್ರಶಸ್ತಿ.

10) ಶಾಂತಾ ಶಕುಂತಲ – ಕರುನಾಡ ಕುವಂಪು ರತ್ನ ರಾಜ್ಯ ಪ್ರಶಸ್ತಿ.

11) ಆಂಜನೇಯ ದು ಕವಲೆತ್ತು – ಕರುನಾಡ ಯುವ ವಾಗ್ಮಿ ರಾಜ್ಯ ಪ್ರಶಸ್ತಿ.

12) ಅರ್ಜುನ್ ಶೆಣೈ – ಕರುನಾಡ ಯುವ ವಾಗ್ಮಿ ರಾಜ್ಯ ಪ್ರಶಸ್ತಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version