ದಿನದ ಸುದ್ದಿ
ಸಕ್ಕರೆನಾಡಲ್ಲಿ ನಿಲ್ಲದ ರೈತರ ಆತ್ಮಹತ್ಯೆ
ಸುದ್ದಿದಿನ,ಮಂಡ್ಯ : ಸಾಲಭಾಧೆಗೆ ಬೇಸತ್ತು ಮಂಡ್ಯ ಜಿಲ್ಲೆಯ ಮತ್ತೋರ್ವ ಮದ್ದೂರು ತಾಲ್ಲೂಕಿನ ತೂಬಿನಕೆರೆ ಗ್ರಾಮದ ಕೃಷ್ಣೇಗೌಡ ( 55 )ಎಂಬ ರೈತನೊಬ್ಬ ಬಲಿಯಾಗಿದ್ದಾರೆ.
4 ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ 8 ಲಕ್ಷ ರೂಪಾಯಿ ಸಾಲ ಮಾಡಿ ಕೊಂಡಿದ್ದು ಸಾಲಗಾರರ ಒತ್ತಡಕ್ಕೆ ಮಣಿದು ಜಮೀನಿನ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- ವರದಿ : ಗಿರೀಶ್ ರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243