ದಿನದ ಸುದ್ದಿ
ತೇಜಸ್ ಕಾರ್ಯಕ್ರಮದ ಮೂಲಕ 30 ಸಾವಿರ ಕುಶಲ ಕರ್ಮಿಗಳನ್ನು ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಕಳುಹಿಸಲು ಕ್ರಮ : ಸಚಿವ ಅನುರಾಗ್ ಸಿಂಗ್ ಠಾಕೂರ್
ಸುದ್ದಿದಿನ, ದೆಹಲಿ : ಸಂಯುಕ್ತ ಅರಬ್ ಗಣರಾಜ್ಯದೊಂದಿಗೆ ಮಾನವ ಸಂಪನ್ಮೂಲ ವಿನಿಮಯಕ್ಕಾಗಿ ಮುಂಬರುವ ದಿನಗಳಲ್ಲಿ ತೇಜಸ್ ಕಾರ್ಯಕ್ರಮದ ಮೂಲಕ 30 ಸಾವಿರ ಕುಶಲ ಕರ್ಮಿಗಳನ್ನು ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಹುನರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಒಟಿಟಿ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ವಿದೇಶಿ ಮಾರುಕಟ್ಟೆ ಬೆಳವಣಿಗೆಯಾಗಲಿದೆ ಎಂದರು.
ವಲಸೆ ಪ್ರಮಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಮತ್ತು ಮೌಲ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
40वें हुनर हाट में 31 राज्यों के 400 स्टॉल लगे हैं। 1000 से ज्यादा यहां पर हमारे कारीगर शिल्पकार और दस्तकार यहां पर आए हैं।
मैं सभी फिल्म वालों,कॉरपोरेट हाउसेज वालों को कहना चाहता हूं कि दिवाली चाहे 5-6 महीने बाद आएगी पर अपना आर्डर आप अभी से @hunarhaat वालों को आज ही देकर जाना । pic.twitter.com/VN9g9Pc9hj— Office of Mr. Anurag Thakur (@Anurag_Office) April 17, 2022
'वन डिस्ट्रिक वन प्रोडक्ट' जहां से हर जिले की पहचान उसके एक प्रोडक्ट से बनी। आपदा के समय भी जो लोग वापिस गए उन सबने अपने हुनर के कारण न केवल अपने लिए रोजगार के अवसर खड़े किए बल्कि उस गांव के लिए भी आजीविका के साधन खड़े कर दिए हैं – श्री @ianuragthakur @hunarhaat @DDNewslive pic.twitter.com/akp4QaIXaI
— Office of Mr. Anurag Thakur (@Anurag_Office) April 17, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243