ದಿನದ ಸುದ್ದಿ

ಮಹಾವೀರ ಕಾಳೆ ಅವರಿಗೆ ಪಿಎಚ್ ಡಿ ಪದವಿ

Published

on

ಸುದ್ದಿದಿನ, ಹಂಪಿ : ಕನ್ನಡ ಸಾಹಿತ್ಯ ಅದ್ಯಯನ ವಿಭಾಗಕ್ಕೆ ಡಾ.ಈಶ್ವರಪ್ಪ ಬ ಸಾತಿಹಾಳ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ವಿಚಾರ ಸಾಹಿತ್ಯದಲ್ಲಿ ಅಂಬೇಡ್ಕರ ನೆಲೆಗಳು’ ಎಂಬ ಮಹಾಪ್ರಬಂಧ ಮಂಡಿಸಿದ ಮಹಾವೀರ ಕಾಳೆ ಅವರಿಗೆ ಹಂಪಿ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಕಾಳೆ ಅವರಿಗೆ ಕನ್ನಡ ಗತವೈಭವ ಸಾಹಿತ್ಯಿಕ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈಬೂಬಸಾಹೇಬ.ವೈ.ಜೆ ಅಭಿನಂದಿಸುಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version