ರಾಜಕೀಯ
ಲೋಕಸಭಾ ಚುನಾವಣೆ | ಸ್ಥಾನ ಹಂಚಿಕೆ ಇನ್ನು ನಿರ್ಧರಿಸಿಲ್ಲ : ಸಿದ್ದರಾಮಯ್ಯ
ಸುದ್ದಿದಿನ,ಬೆಂಗಳೂರು : ಮೈತ್ರಿ ನಮ್ಮ ಸರ್ಕಾರದ ಒಕ್ಕೂಟದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನಾವು ಕುಳಿತು ಕೊಂಡು ಮತ್ತು ಸ್ನೇಹಪರವಾಗಿ ಚರ್ಚಿಸುತ್ತೇವೆ. ಆದರೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ, ನಾವು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆದರೆ ಗೆಲ್ಲುವ ಸಮರ್ಥ ಅಭ್ಯರ್ಥಿಯ ಸಾಮರ್ಥ್ಯಕ್ಕೆ ಬಿಟ್ಟದ್ದು.
ಸೀಟು ಹಂಚಿಕೆ ವಿಚಾರದಲ್ಲಿ ನಾವು ಇನ್ನೂ ಏನನ್ನೂ ನಿರ್ಧರಿಸಿಲ್ಲ. ಆದರೆ ಜೆಡಿಎಸ್ ಮುಖಂಡರು ಸ್ಥಾನ ಹಂಚಿಕೆಯ ವಿಚಾರದಲ್ಲಿ ನಿರಾಶೆ ಉಂಟುಮಾಡಿದ್ದಾರೆ. ಸ್ಥಾನಹಂಚಿಕೆಯಲ್ಲಿ ನಾವು ಇನ್ನು ನಿರ್ಣಯ ಮಾಡುವ ಪ್ರಕ್ರಿಯೆಯ ಪ್ರಾಥಮಿಕ ಹಂತದಲ್ಲಿದ್ದು, ಇದರ ಬಗ್ಗೆ ದೇವೇಗೌಡರ ಹತ್ತಿರ ಚರ್ಚೆಮಾಡುತ್ತೇವೆ.
We have started our preparation for the upcoming lok sabha elections. Our election committee had also met once but we have not decided anything about seat allocation & candidate selection. We will meet once again in 2 days.@INCKarnataka
— Siddaramaiah (@siddaramaiah) February 21, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401