ರಾಜಕೀಯ
ನಾಡಿನ ಹೆಮ್ಮೆಯ ಪುತ್ರ ಯೋಧ ಗುರು ಕುಟುಂಬದ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ : ಸಿದ್ದರಾಮಯ್ಯ ನಮನ
ಸುದ್ದಿದಿನ ಬೆಂಗಳೂರು : ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೀಡಾಗಿ ವೀರಮರಣವನ್ನಪ್ಪಿದ ನಮ್ಮ ನಾಡಿನ ಹೆಮ್ಮೆಯ ಪುತ್ರ ಎಚ್.ಗುರು ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ. ಮಂಡ್ಯದ ಗುಡಿಗೆರೆ ನಿವಾಸಿಯಾದ ವೀರಯೋಧನ ಕುಟುಂಬದ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೀಡಾಗಿ ವೀರಮರಣವನ್ನಪ್ಪಿದ ನಮ್ಮ ನಾಡಿನ ಹೆಮ್ಮೆಯ ಪುತ್ರ ಎಚ್.ಗುರು ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ. ಮಂಡ್ಯದ ಗುಡಿಗೆರೆ ನಿವಾಸಿಯಾದ ವೀರಯೋಧನ ಕುಟುಂಬದ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ.#Pulwama @INCKarnataka
— Siddaramaiah (@siddaramaiah) February 15, 2019
May the soul of our proud son of our soil, H Guru who sacrificed his life in the unfortunate terror attack in Pulwama, rest in peace. My deepest condolences to his family members & well-wishers.#Pulwama#RIPBraveHearts pic.twitter.com/6wtj1Cd5Ed
— Siddaramaiah (@siddaramaiah) February 15, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401