ದಿನದ ಸುದ್ದಿ

‘ಗಾಜ’ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಬಲಿ : ತತ್ತರಿಸಿದ ತಮಿಳುನಾಡು

Published

on

ಸುದ್ದಿದಿನ ಡೆಸ್ಕ್ : ನಿನ್ನೆ ತಮಿಳುನಾಡು ಪ್ರವೇಶಿಸಿದ ‘ಗಾಜಾ’ ಚಂಡಮಾರುತಕ್ಕೆ ಇದುವರೆಗೂ 30 ಕ್ಕಿಂತಲೂ ಹೆಚ್ಚು ಜನ ಬಲಿಯಾಗಿದ್ದು, ಮನೆಗಳು,ರಸ್ತೆ ಇಕ್ಕೆಲದ ಮರಗಳು ನೆಲಕ್ಕುರುಳಿವೆ.

ಈ ಸಂಬಂಧ ಪ್ರಧಾನಿ ಮೋದಿ ಸಂತ್ರಸ್ತರಿಗೆ ನೆರವಾಗುವುದಾಗಿ ತಿಳಿಸುವುದರ ಜೊತೆಗೆ, ಮಡಿದವರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

Trending

Exit mobile version