ದಿನದ ಸುದ್ದಿ

ಕೈಮರ ಶಿವ ಸಹಕಾರಿ ಬ್ಯಾಂಕ್ ಲೋಕಾರ್ಪಣೆಗೈದ ತರಳಬಾಳು ಶ್ರೀ ಜಗದ್ಗುರು

Published

on

ಸುದ್ದಿದಿನ ಡೆಸ್ಕ್ : ಶಿವಮೊಗ್ಗ ಜಿಲ್ಲೆಯ ಕೈಮರದಲ್ಲಿ ಶಿವ ಪತ್ತಿನ ಸಹಕಾರ ಸಂಘವನ್ನು ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು, ರಾಜ್ಯ ರೈತ ಸಂಘದ ನೇತಾರ ಬಸವರಾಜಪ್ಪ ಅನೇಕರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version