ಸಿನಿ ಸುದ್ದಿ

‘ಯಜಮಾನ’ನ ಎದೆತುಂಬಿದ ಮಾತುಗಳು ; ಮರೆಯದೆ ಕೇಳಿ..!

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಭಾರೀ ಕುತೂಹಲ ಕೆರಳಿಸಿರುವ ‘ಯಜಮಾನ’ಸಿನೆಮಾ ಮಾರ್ಚ್ 1ಕ್ಕೆ ತೆರೆಯ ಮೇಲೆ ಗರ್ಜಿಸಲಿದ್ದಾನೆ. ದರ್ಶನ್ ಅವರ 51 ನೇ ಈ ಸಿನೆಮಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮಂಗಳವಾರ (ಇಂದು) ಸಂಜೆ ‘ಯಜಮಾನ’ ಚಿತ್ರತಂಡ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ದರ್ಶನ್ ಅವರು, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕಿ, ಶೈಲಜಾನಾಗ್, ಕಲಾ ನಿರ್ದೇಶಕ ಶಶಿಧರ ಅಡಪ ಸೇರಿದಂತೆ ಇಡೀ ಸಿನೆಮಾ ತಂಡದಲ್ಲಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಎದೆತುಂಬಿ ಮಾತನಾಡಿದರು. ನೀವೂ ಕೇಳಿ ನೋಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version