ದಿನದ ಸುದ್ದಿ

ಬೇಟೆಗಾರರ ಬಲೆಯಿಂದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

Published

on

ಸುದ್ದಿದಿನ,ಮಹಾರಾಷ್ಟ್ರ: ಅಹ್ಮದ್ನಗರ ಜಿಲ್ಲೆಯ ಜೆರ್ ಹೈಬಾಟಿ ಹಳ್ಳಿಯಲ್ಲಿ ಬೇಟೆಗಾರರು ಕಟ್ಟಲ್ಪಟ್ಟಿದ್ದ ಬಲೆಗೆ ಸಿಕ್ಕಿಬಿದ್ದ 3 ವರ್ಷ ವಯಸ್ಸಿನ ಗಂಡು ಚಿರತೆ ಪತ್ತೆಯಾಗಿದೆ.

ಈ ಚಿರತೆಯನ್ನು ವೈಲ್ಡ್ಲೈಫ್ ಎಸ್ಓಎಸ್ ಮತ್ತು ಅರಣ್ಯ ಇಲಾಖೆಯು ರಕ್ಷಿಸಿದ್ದು, ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version