ಸುದ್ದಿದಿನ, ಬೆಂಗಳೂರು : ಕೋರೋನಾ ಸೋಂಕು ಹಿನ್ನೆಲೆಯಲ್ಲಿ ಇಡೀ ಭಾರತವೇ ಲಾಕ್ ಡೌನ್ ಆಗಿದ್ದು, ಕೇಂದ್ರ ಸರ್ಕಾರ ಅವಕಾಶ ಕೊಟ್ಟರೆ ಏಪ್ರಿಲ್ 14 ನಂತರ ಮದ್ಯಮಾರಾಟಕ್ಕೆ ರಾಜ್ಯದಲ್ಲಿ ಎಂ ಎಸ್ ಐ ಲ್ ಮೂಲಕ ಅವಕಾಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243