ಸಿನಿ ಸುದ್ದಿ
ರೆಬೆಲ್ ನಿಧನ : ಡಿ ಬಾಸ್ ಮಾಡಿದ ಟ್ವೀಟ್ ನಲ್ಲೇನಿದೆ..?
ರೆಬೆಲ್ ಸ್ಟಾರ್ ಅಂಬರೀಶ್ ಸಾವಿನ ಸುದ್ದಿ ಕೇಳಿ ಇಡೀ ಕರ್ನಾಟವೇ ಕಣ್ಣೀರಿಡುತ್ತಿದೆ. ಒಬ್ಬ ಹೃದಯವಂತನನ್ನ ಕಳೆದುಕೊಂಡ ಚಿತ್ರರಂಗ, ರಾಜಕೀಯರಂಗ ಅಕ್ಷರಶಃ ಅನಾಥವಾಗಿದೆ.
ಈ ಹಿನ್ನಲೆಯಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ‘ ಟ್ವೀಟ್ ಮಾಡಿದ್ದಾರೆ.
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
— Darshan Thoogudeepa (@dasadarshan) November 24, 2018