ದಿನದ ಸುದ್ದಿ

ದಾವಣಗೆರೆ | ಎಸ್ ಎಸ್ ಎಲ್ ಸಿ CBSC ಫಲಿತಾಂಶ : ಸ್ಪಂದನ 94% ಪಡೆದು ಸಾಧನೆ

Published

on

ಸುದ್ದಿದಿನ, ದಾವಣಗೆರೆ : ಏಪ್ರಿಲ್ 6 ರಂದು ಪ್ರಕಟವಾದ CBSC 10ನೇ ತರಗತಿ ಫಲಿತಾಂಶದಲ್ಲಿ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎನ್​. ಸ್ಪಂದನ ಶೇ.94 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಕೆ.ಎಸ್​.ನಾಗರಾಜ್, ಕವಿತಾ ದಂಪತಿಯ ಪುತ್ರಿ ಸ್ಪಂದನ, ದಾವಣಗೆರೆ ಜಿಲ್ಲೆಯ ದೇವರಹಳ್ಳಿಯ ಜವಾಹರ್​ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ. ಕನ್ನಡ ಮತ್ತು ಇಂಗ್ಲೀಷ್​​ನಲ್ಲಿ ತಲಾ 93, ಹಿಂದಿಯಲ್ಲಿ 92, ಸಮಾಜ ಮತ್ತು ವಿಜ್ಞಾನದಲ್ಲಿ ತಲಾ 94 ಅಂಕ ಪಡೆದಿರೋ ಸ್ಪಂದನಾ, ಗಣಿತದಲ್ಲಿ 97 ಅಂಕ ಪಡೆಯೋ ಮೂಲಕ ಸಾಧನೆ ಮಾಡಿದ್ದಾರೆ. ಸ್ಪಂದನಾಗೆ ಸಾಧನೆಗೆ ಶಿಕ್ಷಕರು, ಸಂಬಂಧಿಕರು ಸಿಹಿ ತಿನಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version