ದಿನದ ಸುದ್ದಿ

ವಿಡಿಯೊ | ಜನತಾ ಕರ್ಫ್ಯೂ : ದಾವಣಗೆರೆ ಸಂಪೂರ್ಣ ಬಂದ್

Published

on

ದಾವಣಗೆರೆ, ಸುದ್ದಿದಿನ : ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಬಹುತೇಕ ಸ್ತಬ್ಧ ವಾಗಿತ್ತು.

ನಗರದ ಗುಂಡಿ ಮಹೇದವಪ್ಪ ವೃತ್ತ, ಖಾಸಗಿ ಬಸ್ ನಿಲ್ದಾಣ, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ, ಅಶೋಕ ರಸ್ತೆಯಲ್ಲಿ ಅಲ್ಲಲ್ಲಿ ಆಟೋಗಳು ಸಂಚರಿಸುತ್ತಿದ್ದದ್ದು ಬಿಟ್ಟರೆ ಉಳಿದಂತೆ ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ವಿಡಿಯೋ ನೋಡಿ

https://youtu.be/bYBLqQoeDWE

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version