ದಿನದ ಸುದ್ದಿ
ಸಿಸಿಟಿವಿಯಲ್ಲಿ ಬಯಲಾಯ್ತು ನಾಗರತ್ನಾಳ ಅಸಲಿ ಬಣ್ಣ : ದುನಿಯಾ ವಿಜಯ್ ಅಭಿಮಾನಿಗಳಿಂದ ಛೀಮಾರಿ.. ವೀಡಿಯೋ ನೋಡಿ
ಸುದ್ದಿದಿನ, ಬೆಂಗಳೂರು : ದುನಿಯಾ ವಿಜಯ್ ಜೈಲಿಗೆ ಹೋಗಿದ್ದ ವೇಳೆ ನಿಜವಾಗಿಯೂ ನಡೆದಿದ್ದೇನು..? ಕೀರ್ತಿಗೌಡ ಮನೆಗೆ ಬಂದ ನಾಗರತ್ನ ವಿಜಯ್ ಮಗನನ್ನು ನೋಡಲು ಬಂದ ನಾಗರತ್ನ, ಚಪ್ಪಲಿ ತೆಗೆದುಕೊಂಡು ಕೀರ್ತಿಗೌಡ ಅವರಿಗೆ ಥಳಿಸಿ ನೇರ ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ಸುಳ್ಳು ದೂರು ದಾಖಲಿಸಿದ್ದರು.
ನಾಗರತ್ನ ಆ ದಿನ ಹೈಡ್ರಾಮ ಮಾಡಿದ್ದ ನಾಗರತ್ನ
ಆದರೆ ರಿಯಾಲಿಟಿನೇ ಬೇರೆಯಾಗಿದೆ ಅಂದಿನ ಹೈಡ್ರಾಮದ ಇಂಚಿಂಚು ಮಾಹಿತಿ
ನಾಗರತ್ನ ಅವರ ಅಸಲಿ ಮುಖ ಬಯಲು
ದುನಿಯಾ ವಿಜಯ್ ಮಟ್ಟ ಹಾಕಲು ಮಾನಸಿಕ ಕಿರುಕುಳ ನೀಡಿದ್ದ ನಾಗರತ್ನ
ಇದಕ್ಕೆ ಮೊದಲ ಮಗಳು ಮೌನಿಕಾಳದ್ದೇ ಮಾಸ್ಟರ್ ಪ್ಲಾನ್.
ಇದು ಹಲವು ದೃಶ್ಯ ಮಾಧ್ಯಮಗಳಲ್ಲಿಎಕ್ಸ್ಕ್ಲೂಸಿವ್ ಸ್ಟೋರಿ ಆಗಿ ತೋರಿಸಲಾಗಿತ್ತು.ನಾಗರತ್ನ ಏನ್ ಅಮ್ಮಾ ನಿನ್ ಕಥೆ ಯಾಕೆ ಈ ರೀತಿ ನಾಟಕವಾಡುತ್ತೀಯಾ? ಮಾಧ್ಯಮಗಳ ಮುಂದೆ ದುನಿಯಾ ವಿಜಿ ಬೇಕು ಎಂದು ನಾಟವಾಡ್ತೀರಾ?ಆದ್ರೆ ಒಳ ಒಳಗೇ ದುನಿಯಾ ವಿಜಯ್ ಹೆಸರಿಗೆ ಕಳಂಕ ಮಾಡ್ತೀರಾ?ದುನಿಯಾ ವಿಜಯ್ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡ್ತಿರಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಇದು ನಾಗರತ್ನ ಅವರ ಅಸಲಿಯತ್ತು. ಸಿಸಿಟಿವಿಯಲ್ಲಿ ನಾಗರತ್ನಾಳ ನಿಜ ಬಣ್ಣ ಬಯಲಾಗಿದೆ.
ಪೊಲೀಸರಿಗು ವಂಚಿಸಿದ ದುನಿಯಾ ವಿಜಯ್ ಹೆಂಡತಿ, ಮಾಡಿದ್ದೆಲ್ಲಾ ಸಿಂಪತಿ ಸೃಷ್ಟಿಸಿ ದುನಿಯಾ ವಿಜಯ್ ವಿರುದ್ಧ ಸುಳ್ಳು ದೂರು ಕೊಟ್ಟಿದ್ದರು. ಪೊಲೀಸರ ಮುಂದೆ ನಾಟಕವಾಡಿ ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದರು ನಾಗರತ್ನ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401