ಸಿನಿ ಸುದ್ದಿ
ಕರುಣಾನಿಧಿ ಸಿನಿಯಾನ
ಸುದ್ದಿದಿನ ಡೆಸ್ಕ್ | ಕರುಣಾನಿಧಿ ಕೇವಲ ರಾಜಕೀಯ ಮುತ್ಸದ್ದಿಯಷ್ಟೇಯಲ್ಲ. ಅವರೊಬ್ಬ ಅದ್ಭುತ ಬರಹಗಾರ. ತನ್ನ 20 ನೇ ವಯಸ್ಸಿನಲ್ಲಿ, ಕರುಣಾನಿಧಿಯು ಜುಪಿಟರ್ ಪಿಕ್ಚರ್ಸ್ ಚಿತ್ರಕಥೆಗಾರನಾಗಿ ಕೆಲಸ ಮಾಡಿದರು. ಅವರು ‘ರಾಜಕುಮಾರಿ’ ಎಂಬ ಸಿನೆಮಾಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದರು. ಈ ಸಿನೆಮಾ ಹೆಚ್ಚು ಜನಪ್ರಿಯತೆಯನ್ನು ಕರುಣಾನಿಧಿಯವರಿಗೆ ತಂದುಕೊಟ್ಟಿತು.
ಚಿತ್ರಕಥೆಗಾರನಾಗಿ ಕರುಣಾನಿಧಿ ಹಲವಾರು ಗೌರವಗಳಿಗೆ ಪಾತ್ರರಾದವರು. 2011 ರ ತನಕ ಅವರು ಸಿನೆಮಾಗಾಗಿ ಬರೆದರು. ಅವರು ತಮ್ಮ ಕಾದಂಬರಿ ಆಧಾರಿತ ಐತಿಹಾಸಿಕ ಸಿನೆಮಾ ‘ಪೊನ್ನಾರ್ ಶಂಕರ್’ ಎಂಬ ಸಿನೆಮಾವು ಅವರ ಬರಹದ ಅತ್ಯುತ್ತಮ ಸಿನೆಮಾವೂ ಹೌದು.
ಕರುಣಾನಿಧಿ ಸಿನಿಯಾನ
- ರಾಜಕುಮಾರಿ 1947
- ಅಭಿಮನ್ಯು 1948
- ಮರುಧಾನತ್ತು ಇಳವರಸಿ 1950
- ಮನ್ಥಿರಿ ಕುಮಾರಿ 1950
- ಪರಾಸಕ್ತಿ 1952
- ಮನ ಮಗಳ್ 1952
- ಮನೋಹರ. 1952
- ಪನಮ್ 1952
- ತಿರುಂಬಿ ಪಾರ್ 1953
- ಮಲೈಕಲನ್ 1954
- ರಂಗೂನ್ ರಾಧಾ 1956
- ರಾಜಾ ರಾಣಿ 1956
- ಪುದೈಯಾಳ್ 1957
- ಪದುಮೈ ಪಿತನ್
- ಕುರವಂಜಿ 1960
- ಅರಸಿಳಂಗ್ ಕುಮಾರಿ 1961
- ತಾಯಿಲ್ಲ ಪಿಲೈ 1961
- ಇರುವರ್ ಉಲ್ಲಂ 1963
- ಕಾಂಚಿ ತಲೈವಾನ್ 1963
- ಪೂಂಪುಹಾರ್ 1964
- ಪೂಮಾಲೈ 1965
- ಅವನ್ ಪಿತಾನ? 1966
- ಪಿಲೈಯೊ ಪಿಲೈ 1972
- ಕಲಮ್ ಪತಿಲ್ ಸೊಲ್ಲುಮ್ 1980
- ಪಲೈವಾನ ರೊಜಕಲ್ 1985
- ನೀತಿಕು ತಾಂಡಾನೈ 1987
- ಪಾದಯ ತೆನಿಕ್ಕಲ್ 1988
- ಪಾಸಾ ಪರವಾಯ್ಗಲ್ 1988
- ನ್ಯಾಯ ತರಸು 1989
- ಕಾವಲುಕ್ಕು ಕೇತಿಕರಣ್ 1990
- ಮಧುರೈ ಮೀನಾಕ್ಷಿ 1993
- ಪುತಿಯಾ ಪರಸಕ್ತಿ 1996
- ಮನಿನ್ ಮೈನ್ದನ್ 2005
- ಕಣ್ಣಮ್ಮ 2005
- ಪಾಸ ಕಿಲಿಗಲ್ 2006
- ಉಲಿಯಿನ್ ಒಸೈ 2008
- ಪೆನ್ ಸಿಂಗಂ 2010
- ಇಲಿಯಂಗ್ನಾನ್ 2011
- ಪೊನ್ನಾರ್ ಶಂಕರ್ 2011
ಸುದ್ದಿದಿನ.ಕಾಂ| ವಾಟ್ಸಾಪ್|9986715401