ಸಿನಿ ಸುದ್ದಿ

ಕೊಡವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಯಶ್ -ರಾಧಿಕಾ; ಕಷ್ಟ ಕಾಲದಲ್ಲಿ ಸಾಥ್ ನೀಡಿದ ಕನ್ನಡ ಚಿತ್ರ ರಂಗ

Published

on

ಳೆರಾಯನ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿರುವ ಕೂಡಗಿಗೆ ಸಹಾಯ ಹಸ್ತ ಚಾಚಿದ್ದಾರೆ ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರು. ಯಶ್-ರಾಧಿಕಾ ದಂಪತಿಗಳು ತಮ್ಮ “ಯಶೋಧಾರ”  ಸಂಸ್ಥೆಯ ಮೂಲಕ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಸಾಮಗ್ರಿಗಳನ್ನು ರವಾಣಿಸುತ್ತಿದ್ದು.. ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದಾರೆ. ಈ ಹಿಂದೆಯೂ ಯಶ್-ರಾಧಿಕಾ ತಮ್ಮ ಯಶೋಧಾರ ಸಂಸ್ಥೆಯ ಮೂಲಕ ರೈತರಿಗೆ ಸಹಾಯ ಮಾಡಿದ್ದು..ಬರ-ಪ್ರವಾಹ ದಂತಹ ಸಂದರ್ಭದಲ್ಲಿ ಜನಪರ ನಿಂತು ಅವರ ನೋವುಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ.

 

ನಟಿ ಶೃತಿ ಹರಿಹರನ್ .. ಕ್ರಷಿ ತಾಪಂಡ.. ಹರ್ಷಿಕಾ ಪೂಣಚ್ಚ.. ಚಂದನ್ ಶೆಟ್ಟಿ ಸೇರಿದಂತೆ ಹಲವಾರು ಚಿತ್ರ ರಂಗದ ನಟ-ನಟಿಯರು ಕೊಡಗಿನ ಕೂಸಿಗೆ ಓಗೊಟ್ಟಿದ್ದಾರೆ.

 

ಕಷ್ಟ ಕಾಲದಲ್ಲಿ ಕನ್ನಡಿಗರ ಪಾಲಿಗೆ ಮನೆಮಕ್ಕಳಂತೆ ನಿಂತಿರುವ ಕನ್ನಡ ಚಿತ್ರರಂಗಕ್ಕೆ  ತುಂಬು ಹೃದಯದ ಧನ್ಯವಾದಗಳು.

 

 

Leave a Reply

Your email address will not be published. Required fields are marked *

Trending

Exit mobile version