ಸಿನಿ ಸುದ್ದಿ
ವಿಡಿಯೋ | ಉತ್ತರ ಕರ್ನಾಟಕ ಪ್ರವಾಹ : ಸ್ನೇಹಿತರಿಗೆ ಕಿಚ್ಚನ ಕೋರಿಕೆ
ಉತ್ತರ ಕರ್ನಾಟಕ ಭಾಗ ಪ್ರವಾಹದಿಂದಾಗಿ ಅಲ್ಲಿನ ಜನತೆ ಸಂಕಷ್ಟದಲ್ಲಿದ್ದಾರೆ. ಅಲ್ಲಿನ ಸ್ಥಳೀಯರು, ತಾಲೂಕು ಪಂಚಾಯತ್, ಜಿಲ್ಲಾಡಳಿತ, ಸೈನಿಕರು ಶ್ರಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರ ಬಳಿ ತಲುಪಲು ಮಾರ್ಗಗಳ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ ಟ್ವೀಟ್ ಮೂಲಕ ಸ್ನೇಹಿತರಲ್ಲಿ ಕೊರಿಕೆ ಮಾಡಿದ್ದಾರೆ.
ವಿಡಿಯೋ ಟ್ವೀಟ್
ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
🙏🏼🙏🏼 pic.twitter.com/15fQA5ksZo— Kichcha Sudeepa (@KicchaSudeep) August 8, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243