ಸಿನಿ ಸುದ್ದಿ

ವಿಡಿಯೋ | ಉತ್ತರ ಕರ್ನಾಟಕ ಪ್ರವಾಹ : ಸ್ನೇಹಿತರಿಗೆ ಕಿಚ್ಚನ ಕೋರಿಕೆ

Published

on

ಉತ್ತರ ಕರ್ನಾಟಕ ಭಾಗ ಪ್ರವಾಹದಿಂದಾಗಿ ಅಲ್ಲಿನ ಜನತೆ ಸಂಕಷ್ಟದಲ್ಲಿದ್ದಾರೆ. ಅಲ್ಲಿನ ಸ್ಥಳೀಯರು, ತಾಲೂಕು ಪಂಚಾಯತ್, ಜಿಲ್ಲಾಡಳಿತ, ಸೈನಿಕರು ಶ್ರಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರ ಬಳಿ ತಲುಪಲು ಮಾರ್ಗಗಳ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ ಟ್ವೀಟ್ ಮೂಲಕ  ಸ್ನೇಹಿತರಲ್ಲಿ ಕೊರಿಕೆ ಮಾಡಿದ್ದಾರೆ.

ವಿಡಿಯೋ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version