ದಿನದ ಸುದ್ದಿ

ಪ್ರಕಾಶ್ ರೈ,ಯಶ್,ದರ್ಶನ್ ರಿಂದ ಹುತ್ಮಾತ ಯೋಧರಿಗೆ ನಮನ

Published

on

ಸುದ್ದಿದಿನ ಬೆಂಗಳೂರು : ಶ್ರೀನಗರದ ಪುಲ್ವಾಮಾ ದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಸುಮಾರು 48 ಕ್ಕೂ ಹೆಚ್ಚು ಭಾರತೀಯ ಯೋಧರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪಾಕಿಸ್ತಾನದ ಉಗ್ರಗಾಮಿಗಳ ಹಾಗೂ ಅಲ್ಲಿನ ಸರ್ಕಾರಕ್ಕೆ ಜನತೆ ಛೀಮಾರಿ ಹಾಕುತ್ತಿದ್ದಾರೆ.

ಕರ್ನಾಟಕದ ಚಲನಚಿತ್ರ ವಲಯದಲ್ಲೂ ಯೋಧರಿಗೆ ನಮನ ಹಾಗೂ ಕುಟುಂಬದವರಿಗೆ ಆತ್ಮ ಸ್ಥೈರ್ಯ ತುಂಬುವ ಮಾತುಗಳು ಕೇಳಿಬಂದಿವೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಕಾಶ್ ರೈ, ಯಶ್ ಅವರು ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version