ಭಗವತಿ ಎಂ.ಆರ್ ಹಕ್ಕಿ ಲೋಕದ ಸೂಕ್ಷ್ಮಗ್ರಾಹಿ ಇದು.ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಯುತ್ತಾರೆ.ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ.ಎಷ್ಟೇ ದೂರದಲ್ಲಿದ್ದರೂ, ಅದರ ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ ಟಿಟ್ಟಿ ಟೀ ಎನ್ನುತ್ತ ಜಾಗ ಬದಲಿಸುತ್ತವೆ. ನಾವು...
ಭಗವತಿ ಎಂ.ಆರ್ ಕಾಜಾಣವು ವಿಶೇಷವೆ ಎನ್ನಬಹುದಾದ ಪಕ್ಷಿ. ಅದರ ಸ್ವಭಾವವೇ ಅದಕ್ಕೆ ಕಾರಣ. ರಾಜಕಾಗೆ” ಅಂತಲೂ ಕರೆಯುತ್ತಾರೆ. ದೂರದಿಂದ ನೋಡಿದಾಗ ಕಾಗೆಯಂತೆಯೇ ಕಾಣಬಹುದಾದರೂ ಕಾಗೆಯ ಜಾತಿಗೆ ಸೇರಿದ ಪಕ್ಷಿಯಲ್ಲ. ಇದನ್ನು “ಕಪ್ಪುಮಿಶ್ರಿತ ಬೂದು ಬಣ್ಣದ, ಕವಲೊಡೆದ...
ಭಗವತಿ ಎಂ.ಆರ್ “ಟುವ್ವಿ! ಟುವ್ವಿ! ಟುವ್ವಿ! ಟುವ್ವಿ! ಎಂದು ಹಕ್ಕಿ ಕೂಗಿತು ಅದರ ಹಾಡು ಬಂದು ಎನ್ನ ಎದೆಯ ಗೂಡು ತಾಗಿತು” ಕುವೆಂಪುರವರ ಟುವ್ವಿಹಕ್ಕಿಯ ಬಗೆಗಿನ ಕವನ ಪ್ರಸಿದ್ದವಾಗಿದೆ. ಸದಾ ಚಟುವಟಿಕೆಯ ಹಕ್ಕಿಗಳಲ್ಲಿ ಈ ಸಿಂಪಿಗ...
ನಿದ್ರಾದೇವಿ ಸುಖಾಸುಮ್ಮನೆ ಒಂದು ಸಂಚನ್ನು ಹೂಡಿದಳು: ರಾತ್ರಿಯಿಡೀ ಮಳೆಗೆ ಕೊಚ್ಚಿಹೋದ ಗುಡಿಸುಲುಗಳನ್ನು ನೆನಪಿಸಿದಳು, ಆರ್ತಮುಖಗಳನ್ನು ಮುಂದಿರಿಸಿದಳು ಬೆಳಗ್ಗೆ ಕೆಂಪು ಕಣ್ಣುಗಳನ್ನೊಮ್ಮೆ ನೋಡಿಕೊಂಡಾಗ ನಿದ್ರಾದೇವಿಗೆ ಕೃತಜ್ಞತೆ ಹೇಳುವ ವಿನಯವನ್ನು ಕಲಿಸಿದಳು. ಸೂರಿಲ್ಲದೆ ಚಳಿಯನ್ನೇ ಹೊದ್ದು ಮಲಗಿದ ಲಕ್ಷಾಂತರ ದೇಹದ ನೆನಪನ್ನು ಮಾರನೆಯ ಜಾವದಲ್ಲಿ ಪಾಪ ಅವಳಿಗೆ ಕರುಣೆ ಆರ್ತ ಕಣ್ಣನೋಟಗಳನ್ನೇ ತುಂಬಿಕೊಂಡ ಕಣ್ಣ ಬಟ್ಟಲುಗಳಲ್ಲಿ ನಿದ್ರೆಯೇ ಸುಳಿಯದು. –ಭಗವತಿ ಎಂ.ಆರ್ ಸುದ್ದಿದಿನ.ಕಾಂ|ವಾಟ್ಸಾಪ್|9986715401