ಮತ್ತೆ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ: ಬಟ್ಟಲು ಕಣ್ಣಿನ ಚೆಲುವೆ ಮ್ಯಾಂಚೆಸ್ಟರ್ ಬೆಡಗಿ ಸಿಕ್ತು ಬಿಗ್ ಆಫರ್ ವಿಶೇಷ ವರದಿ :ಈಶ್ವರ್ ಸಿರಿಗೇರಿ ಸುದ್ದಿದಿನ ಡೆಸ್ಕ್ : ಮಾತೃ ಆಸೆ ಕೊನೆಗೂ ನನಸು ಮಾಡಿದ ಮ್ಯಾಂಚೆಸ್ಟರ್...
ಡಾ.ಕೆ.ಎ.ಓಬಳೇಶ್ ಜಗತ್ತಿನ ಸಾಂಸ್ಕೃತಿಕ ವಲಯದಲ್ಲಿ ಯುವಪ್ರತಿಭೆಗಳು ಸೃಜನಾತ್ಮಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುವತ್ತ ದಾಪುಗಾಲಿಡುತ್ತಿವೆ. ಇಂತಹ ಯುವಪ್ರತಿಭೆಗಳಿಗೆ ಕಲಾಲೋಕವು ಸೂಕ್ತ ವೇದಿಕೆಯೊಂದನ್ನು ನಿರಂತರವಾಗಿ ಕಲ್ಪಿಸಿಕೊಡುತ್ತ ಬಂದಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದಲ್ಲಾ ಒಂದು ವಿಶಿಷ್ಟವಾದ ಕಲಾಪ್ರತಿಭೆಗೆ ಅಂತರ್ಗತವಾಗಿರುತ್ತದೆ....
ಸುದ್ದಿದಿನ ಡೆಸ್ಕ್ | ಕರುಣಾನಿಧಿ ಕೇವಲ ರಾಜಕೀಯ ಮುತ್ಸದ್ದಿಯಷ್ಟೇಯಲ್ಲ. ಅವರೊಬ್ಬ ಅದ್ಭುತ ಬರಹಗಾರ. ತನ್ನ 20 ನೇ ವಯಸ್ಸಿನಲ್ಲಿ, ಕರುಣಾನಿಧಿಯು ಜುಪಿಟರ್ ಪಿಕ್ಚರ್ಸ್ ಚಿತ್ರಕಥೆಗಾರನಾಗಿ ಕೆಲಸ ಮಾಡಿದರು. ಅವರು ‘ರಾಜಕುಮಾರಿ’ ಎಂಬ ಸಿನೆಮಾಗೆ ಕತೆ, ಚಿತ್ರಕತೆ,...