ಮಚಾಡೋ ಹೇಳಿದ ಹಾಗೆ ಕವಿ ಬೆಸ್ತ : ನಿರಂತರದ ಹೊಳೆಯಲ್ಲಿ ಹಿಡಿದ ಮೀನು ಐದು ನಿಮಿಷದ ಹಿಂದೆ ಬಳುಕಿ ಮಿಂಚಿದ ಮೀನು ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ. ಕೆಲವರ ಕೈ ರಾಶಿ, ಈ ಪವಾಡ...
ಭಾರತ ನಾಡಿನ ಜ್ಞಾನದ ರತುನ ಕೇಳೋ ಕತೆಯನ್ನ ನಾ ಹೇಳೋ ಕತೆಯನ್ನ ನಾಡನು ಕಟ್ಟಿದ ನಾಗ ಕುಲದ ಭೀಮನ ಕತೆಯನ್ನ ಜೈ ಭೀಮನ ಕತೆಯನ್ನ ಮಹಾರಾಷ್ಟ್ರದ ರಾಜ್ಯದಲ್ಲಿ ಮಹೌ ಎಂಬ ಊರಿನಲ್ಲಿ ಭೀಮನು ಜನಿಸಿದ್ದ...
ನಿರರ್ಥಕರಣವೆಂದವರಾರು ಯಾವುದೂ ನಿರರ್ಥವಲ್ಲ ಆ ಕಾಲದ ಅನರ್ಥಗಳ ತೇಪೆಹಾಕು, ಸಾಕು. ಅರ್ಥಕ್ಕೆ ಹೊಸ ಅರ್ಥವ ಕೊಡು ನೊಚ್ಚಗೆನಿಸಬೇಕು ಅಷ್ಟೇ ಸಾವು ನೋವು ಅನ್ನ ಹಸಿವುಗಳ ಹೆಗಲಿಗೆ ತ್ಯಾಗ ಯೋಗಗಳ ನೊಗವ ಬಿಗಿದುಬಿಡು ಬಿಡು ಅದು...
ನಿದ್ರಾದೇವಿ ಸುಖಾಸುಮ್ಮನೆ ಒಂದು ಸಂಚನ್ನು ಹೂಡಿದಳು: ರಾತ್ರಿಯಿಡೀ ಮಳೆಗೆ ಕೊಚ್ಚಿಹೋದ ಗುಡಿಸುಲುಗಳನ್ನು ನೆನಪಿಸಿದಳು, ಆರ್ತಮುಖಗಳನ್ನು ಮುಂದಿರಿಸಿದಳು ಬೆಳಗ್ಗೆ ಕೆಂಪು ಕಣ್ಣುಗಳನ್ನೊಮ್ಮೆ ನೋಡಿಕೊಂಡಾಗ ನಿದ್ರಾದೇವಿಗೆ ಕೃತಜ್ಞತೆ ಹೇಳುವ ವಿನಯವನ್ನು ಕಲಿಸಿದಳು. ಸೂರಿಲ್ಲದೆ ಚಳಿಯನ್ನೇ ಹೊದ್ದು ಮಲಗಿದ ಲಕ್ಷಾಂತರ ದೇಹದ ನೆನಪನ್ನು ಮಾರನೆಯ ಜಾವದಲ್ಲಿ ಪಾಪ ಅವಳಿಗೆ ಕರುಣೆ ಆರ್ತ ಕಣ್ಣನೋಟಗಳನ್ನೇ ತುಂಬಿಕೊಂಡ ಕಣ್ಣ ಬಟ್ಟಲುಗಳಲ್ಲಿ ನಿದ್ರೆಯೇ ಸುಳಿಯದು. –ಭಗವತಿ ಎಂ.ಆರ್ ಸುದ್ದಿದಿನ.ಕಾಂ|ವಾಟ್ಸಾಪ್|9986715401
ಜಾತಿ ಮತಗಳ ದ್ವೇಷದಲ್ಲಿ ಸುಟ್ಟು ಹೋದ ಗುಡಿಸಲುಗಳು ಉರಿದು ಎದ್ದು ಹೊಗೆಯಾಗಿ ನಭಕೆ ಚಿಮ್ಮಿ ಹಕ್ಕಿಗಳಾಗಿ ನ್ಯಾಯ ಕೇಳುತ್ತಿವೆ ಪಾರಿವಾಳಗಳು ಕೋರ್ಟಿನ ಮುಂದೆ. ಉತ್ತಿದವರು ಬಿತ್ತಿದವರು ಕೂಳಿಲ್ಲದೆ ಬತ್ತಿ ಹೋದವರು ಆಳಿದವರು ಬಾಳಿದವರು ಅಧಿಕಾರವಿಲ್ಲದೆ...
ಮೌನಿಸು ಧ್ಯಾನಿಸು ಮತ್ತೊಮ್ಮೆ ದಯಮಾಡಿ ಮೌನಿಸು ಹಿಂತಿರುಗಿ ನೋಡಿದಾಗ ನಿನ್ನ ಹೆಜ್ಜೆಯ. ಮತ್ತೆಂದೂ ಹಿಂದಿರುಗಿ ಹೋಗಲಾರದು ನೆನಹುಗಳ ಸರಮಾಲೆಯಲ್ಲಿ ಪೊಡಮೂಡುವ ನೀ ಪಾದಕಮಲಕ್ಕೆ ನುಡಿಮುತ್ತ ನೀಡುವೆ. ಮನದಲ್ಲಿ ಮೂಡುವ ಭಾವದಲೆಗಳನ್ನೇರಿ ಬರಲು ಸನಿಹಕ್ಕೆ ಸೆಳೆದಿದೆ...