Connect with us

Darshan Aradhya

ಕವಿ, ಬರಹಗಾರ, ಪತ್ರಕರ್ತ ದರ್ಶನ್ ಆರಾಧ್ಯ ಹಾಸನ ಜಿಲ್ಲೆಯ ಬೇಲೂರಿನವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರೀತಿಯ ಪಕಳೆಗಳು ಇವರ ಪ್ರಕಟಿತ ಕವನಸಂಕಲನ. ಮಯೂರ ಸುದ್ದಿವಾಹಿನಿಯಲ್ಲಿ ವಾರ್ತಾ ನಿರ್ಮಾಪಕರು, ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕನ್ನಡದ ಟಿವಿ೧ ನ್ಯೂಸ್ ನಲ್ಲಿ ರಾಜಕೀಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೋನ್:8495980857 Mail: snehajeevidarshan@gmail.com

Stories By Darshan Aradhya

More Posts